ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಕೃಷ್ಣ ಅಲಂಕಾರ ವೈಭವಂ ಜ.17ರಂದು ಲೋಕಾರ್ಪಣೆ

By Staff
|
Google Oneindia Kannada News

ಶ್ರೀಕೃಷ್ಣ ಅಲಂಕಾರ ವೈಭವಂ ಜ.17ರಂದು ಲೋಕಾರ್ಪಣೆ
108 ಅಲಂಕಾರಗಳ ಮೊದಲ ಆವೃತ್ತಿ, ಸೋಂದೆ ಮಠಾಧೀಶರಿಂದ ಲೋಕಾರ್ಪಣೆ...

ಬೆಂಗಳೂರು : ಉಡುಪಿ ಶ್ರೀಕೃಷ್ಣ ಅಲಂಕಾರ ವೈಭವಂ ಎಂಬ ಪುಸ್ತಕ ಜ.17ರಂದು ಲೋಕಾರ್ಪಣೆಗೊಳ್ಳಲಿದೆ.

300ಬಗೆಯ ಅಲಂಕಾರಗಳನ್ನು ಉಡುಪಿ ಶ್ರೀಕೃಷ್ಣ ಅಲಂಕಾರ ವೈಭವಂ ಎಂಬ ಪುಸ್ತಕರೂಪದಲ್ಲಿ ಪ್ರಕಟಿಸುವ ಯೋಜನೆಯಿದ್ದು, ಅವುಗಳ ಪೈಕಿ 108 ಅಲಂಕಾರಗಳ ಮೊದಲ ಆವೃತ್ತಿ ಜನವರಿ 17ರಂದು ಬಿಡುಗಡೆಯಾಗಲಿದೆ. ಪುಸ್ತಕವನ್ನು ವಿದ್ಯಾಗುರು ಸೋಂದೆ ವಾದಿರಾಜ ಮಠಾಧೀಶ ಶ್ರೀ ವಿಶ್ವೋತ್ತಮ ತೀರ್ಥ ಸ್ವಾಮೀಜಿ ಬಿಡುಗಡೆ ಮಾಡುವರು.

ವಿದ್ವಾಂಸರಾದ ತುಮಕೂರಿನ ಬಿ.ಪಿ.ನಾಗಭೂಷಣರಾವ್‌, ಲಾತವ್ಯ ಆಚಾರ್ಯ, ಉಡುಪಿಯ ಹರಿದಾಸ ಉಪಾಧ್ಯಾಯ ಹಾಗೂ ಪಿ.ವ್ಯಾಸದಾಸ ಅವರು ಈ ಗ್ರಂಥಕ್ಕೆ ಸಾಹಿತ್ಯ ಒದಗಿಸಿದ್ದಾರೆ.

(ಇನ್ಫೋವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X