For Daily Alerts
ಶ್ರೀಕೃಷ್ಣ ಅಲಂಕಾರ ವೈಭವಂ ಜ.17ರಂದು ಲೋಕಾರ್ಪಣೆ
ಶ್ರೀಕೃಷ್ಣ
ಅಲಂಕಾರ
ವೈಭವಂ
ಜ.17ರಂದು
ಲೋಕಾರ್ಪಣೆ
108
ಅಲಂಕಾರಗಳ
ಮೊದಲ
ಆವೃತ್ತಿ,
ಸೋಂದೆ
ಮಠಾಧೀಶರಿಂದ
ಲೋಕಾರ್ಪಣೆ...
300ಬಗೆಯ ಅಲಂಕಾರಗಳನ್ನು ಉಡುಪಿ ಶ್ರೀಕೃಷ್ಣ ಅಲಂಕಾರ ವೈಭವಂ ಎಂಬ ಪುಸ್ತಕರೂಪದಲ್ಲಿ ಪ್ರಕಟಿಸುವ ಯೋಜನೆಯಿದ್ದು, ಅವುಗಳ ಪೈಕಿ 108 ಅಲಂಕಾರಗಳ ಮೊದಲ ಆವೃತ್ತಿ ಜನವರಿ 17ರಂದು ಬಿಡುಗಡೆಯಾಗಲಿದೆ. ಪುಸ್ತಕವನ್ನು ವಿದ್ಯಾಗುರು ಸೋಂದೆ ವಾದಿರಾಜ ಮಠಾಧೀಶ ಶ್ರೀ ವಿಶ್ವೋತ್ತಮ ತೀರ್ಥ ಸ್ವಾಮೀಜಿ ಬಿಡುಗಡೆ ಮಾಡುವರು.
ವಿದ್ವಾಂಸರಾದ ತುಮಕೂರಿನ ಬಿ.ಪಿ.ನಾಗಭೂಷಣರಾವ್, ಲಾತವ್ಯ ಆಚಾರ್ಯ, ಉಡುಪಿಯ ಹರಿದಾಸ ಉಪಾಧ್ಯಾಯ ಹಾಗೂ ಪಿ.ವ್ಯಾಸದಾಸ ಅವರು ಈ ಗ್ರಂಥಕ್ಕೆ ಸಾಹಿತ್ಯ ಒದಗಿಸಿದ್ದಾರೆ.
(ಇನ್ಫೋವಾರ್ತೆ)
ಮುಖಪುಟ / ವಾರ್ತೆಗಳು
Story first published: Sunday, January 15, 2006, 23:53 [IST]