ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಜ್ಯಪಾಲ ಟಿ.ಎನ್.ಚತುರ್ವೇದಿ ಕುರ್ಚಿಗೆ ಬಾಲಕೃಷ್ಣ ಪಿಳ್ಳೈ?!
ರಾಜ್ಯಪಾಲ
ಟಿ.ಎನ್.ಚತುರ್ವೇದಿ
ಕುರ್ಚಿಗೆ
ಬಾಲಕೃಷ್ಣ
ಪಿಳ್ಳೈ?!
ರಾಜ್ಯಪಾಲ
ಟಿ.ಎನ್.ಚತುರ್ವೇದಿ
ಕುರ್ಚಿಗೆ
ಬಾಲಕೃಷ್ಣ
ಪಿಳ್ಳೈ?!
ರಾಜ್ಯಪಾಲ ಟಿ.ಎನ್.ಚತುರ್ವೇದಿ ಅವರನ್ನು ಬೇರೆಡೆಗೆ ವರ್ಗಾಯಿಸುವ ಮಾತುಗಳು, ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದ್ದವು. ಮುಖ್ಯಮಂತ್ರಿ ಎನ್.ಧರ್ಮಸಿಂಗ್ ಮತ್ತು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನವದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಬೆನ್ನಲ್ಲಿಯೇ ಈ ಹಠಾತ್ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.
ರಾಜ್ಯದಲ್ಲಿ ವಿಧಾನಸಭೆಯ ಮಧ್ಯಂತರ ಚುನಾವಣೆಗೆ ಆಸಕ್ತಿವಹಿಸಿರುವ ಕಾಂಗ್ರೆಸ್, ರಾಜ್ಯಪಾಲರ ಬದಲಾವಣೆಗೆ ಮುಂದಾಗಿದೆ ಎಂಬ ಅಂಶಗಳು ಕಂಡುಬಂದಿವೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
Comments
Story first published: Friday, January 6, 2006, 23:53 [IST]