ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಎಂಶ್ರೀ ಸ್ಮಾರಕ ನಿರ್ಮಾಣಕ್ಕೆ ಮೀನಾಮೇಷ, ಹೈಕೋರ್ಟ್ ಆಕ್ರೋಶ
ಬಿಎಂಶ್ರೀ
ಸ್ಮಾರಕ
ನಿರ್ಮಾಣಕ್ಕೆ
ಮೀನಾಮೇಷ,
ಹೈಕೋರ್ಟ್
ಆಕ್ರೋಶ
ತಿಂಗಳೊಳಗೆ
ಸಂಪಿಗೆ
ಗ್ರಾಮದಲ್ಲಿ
ಶ್ರೀಭವನ
ಕಾಮಗಾರಿ
ಆರಂಭಿಸಿಸಲು
ಸೂಚನೆ
ಸ್ಮಾರಕ ನಿರ್ಮಾಣದಲ್ಲಿ ಸರ್ಕಾರದ ನಿರಾಸಕ್ತಿಯನ್ನು ನ್ಯಾಯಾಲಯ ಪ್ರಶ್ನಿಸಿದ್ದು, ಮುಂದಿನ ಎರಡು ವರ್ಷಗಳಲ್ಲಿ ಸ್ಮಾರಕವನ್ನು ಪೂರ್ಣಗೊಳಿಸುವಂತೆ ಸೂಚಿಸಿದೆ.
ಹಿನ್ನೆಲೆ : ತುಮಕೂರು ಜಿಲ್ಲೆಯ ಸಂಪಿಗೆ(ಬಿಎಂಶ್ರೀ ಜನ್ಮಸ್ಥಳ) ಗ್ರಾಮದಲ್ಲಿ , ಬಿಎಂಶ್ರೀ ಅವರ ಸ್ಮರಣಾರ್ಥ, ಶ್ರೀಭವನ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಬಿಎಂಶ್ರೀ ಅವರಿಗೆ ಸೇರಿದ ಮನೆಯನ್ನು ಸರ್ಕಾರ ಪಡೆದು, ಅನೇಕ ವರ್ಷಗಳಾಗಿವೆ. ಆದರೆ ಭವನ ನಿರ್ಮಾಣದ ಯೋಜನೆ ಅನುಷ್ಠಾನಕ್ಕೆ ಬಂದಿಲ್ಲ ಎನ್ನುವ ದೂರುಗಳಿವೆ.
ಈ ಮಧ್ಯೆ ಬಿಎಂಶ್ರೀ ಅವರ ಸಂಬಂಧಿ ಕೆ.ಎಲ್.ಸತ್ಯನಾರಾಯಣ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ, ಈ ಆದೇಶ ನೀಡಿದೆ.
ಹಣದ ಕೊರತೆಯಿಂದ ಶ್ರೀಭವನ ಕಾಮಗಾರಿ, ಈವರೆಗೆ ನೆನೆಗುದಿಗೆ ಬಿದ್ದಿತ್ತು ಎಂದು ಸರ್ಕಾರ ತಿಳಿಸಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Tuesday, January 3, 2006, 23:53 [IST]