ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕನ್ನಡ ಮಾಧ್ಯಮದಲ್ಲಿ ಎಂಬಿಬಿಎಸ್, ಬಿಇ : ‘ಧರ್ಮ’ ಚಿಂತನೆ
ಕನ್ನಡ
ಮಾಧ್ಯಮದಲ್ಲಿ
ಎಂಬಿಬಿಎಸ್,
ಬಿಇ
:
‘ಧರ್ಮ’
ಚಿಂತನೆ
ಬೆಂಗಳೂರು
ವೈದ್ಯಕೀಯ
ಕಾಲೇಜಿಗೆ
ಈಗ
ಸುವರ್ಣ
ಸಂಭ್ರಮ
ಬೆಂಗಳೂರು ವೈದ್ಯಕೀಯ ಕಾಲೇಜಿನ ಸುವರ್ಣಮಹೋತ್ಸವದ ಸಮಾರಂಭದಲ್ಲಿ ಅವರು ಮಾತನಾಡುತ್ತ, ಸುವರ್ಣ ಕರ್ನಾಟಕ ವರ್ಷಾಚರಣೆಯ ಸಂದರ್ಭದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಕನ್ನಡೀಕರಣಗೊಳಿಸಲು ಸರ್ಕಾರ ಆಸಕ್ತಿ ತಾಳಿದೆ ಎಂದರು.
ಬಿಎಂಸಿಯ ಹಳೇ ವಿದ್ಯಾರ್ಥಿಗಳು, ವಿದ್ಯಾಲಯಕ್ಕೆ ಇ-ಲೈಬ್ರರಿ ಮತ್ತು ವಿಚಾರ ಸಂಕಿರಣ ಭವನವನ್ನು ಕಾಣಿಕೆಯಾಗಿ ಅರ್ಪಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
Comments
Story first published: Thursday, December 29, 2005, 23:53 [IST]