ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸುನಾಮಿಯಲ್ಲಿ ಮಡಿದವರಿಗೆ ಮೀನುಗಾರರ ಶ್ರದ್ಧಾಂಜಲಿ
ಸುನಾಮಿಯಲ್ಲಿ
ಮಡಿದವರಿಗೆ
ಮೀನುಗಾರರ
ಶ್ರದ್ಧಾಂಜಲಿ
ದೋಣಿಗಳಿಗೆ
ಕಪ್ಪು
ಬಟ್ಟೆ
ಕಟ್ಟಿ
ಶೋಕಾಚರಣೆ,
ದೀಪ
ಬೆಳಗಿ
ಮೌನಾಚರಣೆ
ಶ್ರೀನಿವಾಸಪುರಂ ಕಾಲನಿಯ ಮೀನುಗಾರರು, ಸುನಾಮಿ ದುರಂತದಲ್ಲಿ 270ಕ್ಕೂ ಹೆಚ್ಚು ಜನ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ.
ತಂಬಿದ ಕಂಬನಿಗಳಿಂದ ಮರೀನಾ ಕಡಲ ತೀರಕ್ಕೆ ಆಗಮಿಸಿದ ಮೀನುಗಾರರ ಅಳಿದುಳಿದ ಕುಟುಂಬ ವರ್ಗ , ಅಗಲಿದ ಜೀವಗಳನ್ನೆಲ್ಲ ನೆನೆದು ಮೇಣದ ದೀಪ ಹಚ್ಚಿ, ಮೌನ ಆಚರಿಸಿದರು. ಅಲ್ಲದೆ ದುರಂತದ ಕಹಿನೆನಪಿಗೆ, ತಮ್ಮ ದೋಣಿಗಳಿಗೆ ಕಪ್ಪು ಬಟ್ಟೆಯ ತುಂಡುಗಳನ್ನು ಕಟ್ಟಿದರು.
ಕಡಲ ತೀರಕ್ಕೆ ವಾಯುವಿಹಾರ ಮಾಡಲು ಬಂದಿದ್ದವರೆಲ್ಲರೂ ಸಹ ಈ ಕಾರ್ಯದಲ್ಲಿ ಪಾಲ್ಗೊಂಡು, ಕೆಲ ನಿಮಿಷಗಳ ಕಾಲ ಮೌನ ಆಚರಿಸಿದರು.
ಸುನಾಮಿ ದುರಂತದಲ್ಲಿ ಕಳೆದ ವರ್ಷ ಮೂರು ಲಕ್ಷ ಮಂದಿ ಮೃತಪಟ್ಟಿದ್ದರು.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Monday, December 26, 2005, 23:53 [IST]