ಧರ್ಮಣ್ಣನಿಗೆ ಈಗ ಎಪ್ಪತ್ತಣ್ಣ : ಹುಟ್ಟು ಹಬ್ಬ ಬೇಡವಂತಣ್ಣ!
ಧರ್ಮಣ್ಣನಿಗೆ
ಈಗ
ಎಪ್ಪತ್ತಣ್ಣ
:
ಹುಟ್ಟು
ಹಬ್ಬ
ಬೇಡವಂತಣ್ಣ!
ತಿರುಪತಿಗೆ
ತೆರಳಿ
ವೆಂಕಟೇಶ್ವರನಿಗೆ
ವಿಶೇಷ
ಪೂಜೆ-ಪ್ರಾರ್ಥನೆ
ಭಾನುವಾರ 70ನೇ ವಸಂತಕ್ಕೆ ಕಾಲಿಡುತ್ತಿರುವ ಧರ್ಮಸಿಂಗ್, ತಿರುಪತಿಗೆ ತೆರಳಿ ಶ್ರೀವೆಂಕಟೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ಕರ್ನಾಟಕ ಸೇರಿದಂತೆ ರಾಷ್ಟ್ರದೆಲ್ಲೆಡೆ ನೈಸರ್ಗಿಕ ವಿಕೋಪಗಳು ಮನುಕುಲವನ್ನು ಕಾಡಿವೆ. ಈ ಹಿನ್ನೆಲೆಯಲ್ಲಿ ಸರಳವಾಗಿ ತಮ್ಮ ಹುಟ್ಟುಹಬ್ಬವನ್ನು ಧರ್ಮಸಿಂಗ್ ಆಚರಿಸಿಕೊಳ್ಳಲು ಮುಂದಾಗಿದ್ದಾರೆ. ಹಾರ-ತುರಾಯಿಗಳನ್ನು ಸ್ವೀಕರಿಸದಿರಲು ಅವರು ನಿಶ್ಚಯಿಸಿದ್ದಾರೆ.
ಕೊಸರು : ಧರ್ಮಸಿಂಗ್ ಪುತ್ರನ ಅದ್ಧೂರಿ ವಿವಾಹವನ್ನು ಜನ ಇನ್ನೂ ಮರೆತಿಲ್ಲ. ಆಗಲೂ ರಾಜ್ಯದಲ್ಲಿ ಸಂಕಷ್ಟವಿತ್ತು. ನೈಸರ್ಗಿಕ ವಿಕೋಪಗಳಿಂದ ಜನ ಕಂಗೆಟ್ಟಿದ್ದರು. ಆದರೆ ದೊರೆ ಮಗನ ಮದುವೆ ಮಾತ್ರ ಸೊಗಸಾಗಿತ್ತು. ಪಾಪ, ಧರಂಗೆ ತಡವಾಗಿಯಾದರೂ ಜ್ಞಾನೋದಯವಾಗಿದೆ!
(ಇನ್ಫೋ ವಾರ್ತೆ)
ಇದು
‘ಧರ್ಮ’
ವಿವಾಹ
:
ಧರ್ಮಸಿಂಗ್
ಮಗನ
ಮದುವೆಗೆ
ಸಜ್ಜಾದ
ಗುಲ್ಬರ್ಗ
ಅಬ್ಬಬ್ಬಾ!
ಎನ್ನುವಂತಿತ್ತು
‘ಧರ್ಮ’
ಪುತ್ರನ
ವಿವಾಹ
ಧರ್ಮಸಿಂಗ್
ಪುತ್ರನ
ಆರತಕ್ಷತೆಯಲ್ಲಿ
ಗಣ್ಯರ
ದಂಡು
ಮುಖಪುಟ / ಧರ್ಮ-ಕಾರಣ