ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಘವೇಂದ್ರ ಪಾಟೀಲರ ‘ತೇರು’ಗೆ ಕೇಂದ್ರ ಮನ್ನಣೆ
ರಾಘವೇಂದ್ರ
ಪಾಟೀಲರ
‘ತೇರು’ಗೆ
ಕೇಂದ್ರ
ಮನ್ನಣೆ
ಇಪ್ಪತ್ತೆರಡು
ಮಂದಿಗೆ
ಕೇಂದ್ರ
ಸಾಹಿತ್ಯ
ಅಕಾಡೆಮಿ
ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿಯು, ಪ್ರಸಕ್ತ ಸಾಲಿನಲ್ಲಿ 22 ಮಂದಿಗೆ ಪ್ರಶಸ್ತಿಯನ್ನು ಘೋಷಿಸಿದೆ. ರಾಘವೇಂದ್ರ ಪಾಟೀಲರ ‘ತೇರು’ ಕಾದಂಬರಿಗೆ ಈ ಪ್ರಶಸ್ತಿ ಲಭಿಸಿದೆ.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಮಲ್ಲಾಡಿಹಳ್ಳಿಯಲ್ಲಿ ಅನಾಥ ಸೇವಾಶ್ರಮದ ಆಡಳಿತಾಧಿಕಾರಿಯಾಗಿ, ಕಾರ್ಯ ನಿರ್ವಹಿಸುತ್ತಿರುವ ರಾಘವೇಂದ್ರ ಪಾಟೀಲ ಈ ಬಗ್ಗೆ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಪ್ರಶಸ್ತಿ ಹೊಸ ತಲೆಮಾರಿನ ಲೇಖಕರಿಗೆ ಸಂದ ಮನ್ನಣೆ ಎಂದು ಪ್ರತಿಕ್ರಿಯಿಸಿದ್ದಾರೆ.
ಈ ಸಾಲಿನಲ್ಲಿ 16 ಪ್ರಶಸ್ತಿಗಳು ಕತೆ, ಕವಿತೆ ವಿಭಾಗಕ್ಕೆ ಹಂಚಿಹೋಗಿದ್ದರೆ, ಇತರ ಆರು ಪ್ರಶಸ್ತಿಗಳು ವಿವಿಧ ಸಾಹಿತ್ಯ ಪ್ರಕಾರಗಳ ಪಾಲಾಗಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, December 23, 2005, 23:53 [IST]