ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕರ್ನಾಟಕ ಕಲ್ಯಾಣಕ್ಕೆ ಕೇಂದ್ರ ಇನ್ನಷ್ಟು ಹಣ ನೀಡಲಿ -ಧರಂ
ಕರ್ನಾಟಕ
ಕಲ್ಯಾಣಕ್ಕೆ
ಕೇಂದ್ರ
ಇನ್ನಷ್ಟು
ಹಣ
ನೀಡಲಿ
-ಧರಂ
ಕೇಂದ್ರದ
ಯೋಜನಾ
ಅನುದಾನ
ಸಾಲದು,
15
ಸಾವಿರ
ಕೋಟಿ
ನೀಡಬೇಕೆಂದು
ಆಯೋಗಕ್ಕೆ
ಮನವಿ.
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಹಣಕಾಸು ಸಚಿವ ಪಿ.ಜಿ.ಆರ್.ಸಿಂಧ್ಯಾ ಜನವರಿಯಲ್ಲಿ ದೆಹಲಿಗೆ ತೆರಳಲಿದ್ದಾರೆ. ಆ ಸಂದರ್ಭದಲ್ಲಿ ಸಿಂಧ್ಯಾ, ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ಸಿಂಗ್ ಅಹ್ಲೂವಾಲಿಯಾ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ ಎಂದರು.
ಅಲ್ಲದೇ ಈ ಬಗೆಗೆ ಪ್ರಧಾನ ಮಂತ್ರಿ ಮನಮೋಹನ್ಸಿಂಗ್ ಅವರನ್ನು ಭೇಟಿಮಾಡಿ, ರಾಜ್ಯಕ್ಕೆ ಹೆಚ್ಚು ಹಣ ಮೀಸಲಿಡುವಂತೆ ನಾನೂ ಕೋರುತ್ತೇನೆ ಎಂದು ತಿಳಿಸಿದರು.
ಪ್ರಸ್ತುತ ವರ್ಷ ರಾಜ್ಯಕ್ಕೆ 13 ಸಾವಿರ ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಇನ್ನೂ ಎರಡು ಸಾವಿರ ಕೋಟಿ ರೂ.ಗಳಿಗೆ ಒತ್ತಾಯಿಸುವುದಾಗಿ ಹೇಳಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ
Comments
Story first published: Thursday, December 22, 2005, 23:53 [IST]