ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಫೋಟೋ ಕ್ಲಿಕ್ಕಿಸಿ ಗೆದ್ದವರ್ಯಾರು?

By Staff
|
Google Oneindia Kannada News

ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಫೋಟೋ ಕ್ಲಿಕ್ಕಿಸಿ ಗೆದ್ದವರ್ಯಾರು?
ಜನವರಿ 26ರಿಂದ ಸಾಗರದಲ್ಲಿ ಪ್ರದರ್ಶನ, ಆನಂತರ ರಾಜ್ಯಾದ್ಯಂತ...

ಸಾಗರ : ನಗರದ ಫೋಟೊಗ್ರಾಫಿಕ್‌ ಸೊಸೈಟಿ ಯುವಜನರಿಗಾಗಿ ಏರ್ಪಡಿಸಿದ್ದ, 6ನೇ ರಾಜ್ಯಮಟ್ಟದ ‘ವಿಷಯಾಧಾರಿತ ಛಾಯಾಚಿತ್ರ’ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದೆ.

ಈ ಸ್ಪರ್ಧೆಯಲ್ಲಿ ರಾಜ್ಯದ 24 ಜಿಲ್ಲೆಗಳಿಂದ 115 ಛಾಯಾಗ್ರಾಹಕರು ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಛಾಯಾಚಿತ್ರಕಾರರ ಚಿತ್ರಗಳ ಪ್ರದರ್ಶನ ನಡೆಸಲಾಗುವುದು.

ಸಾಗರದಲ್ಲಿ ಜನವರಿ 26ರಿಂದ ನಾಲ್ಕು ದಿನಗಳ ಪ್ರದರ್ಶನ ನಡೆಯಲಿದೆ. ಆನಂತರ ರಾಜ್ಯದ ಹಲವೆಡೆಗಳಲ್ಲಿ ಪ್ರದರ್ಶನ ನಡೆಸಲಾಗುವುದು ಎಂದು ಸೊಸೈಟಿ ಕಾರ್ಯದರ್ಶಿ ಎಸ್‌. ಹನುಮಂತ ಜೋಯಿಸ್‌ ತಿಳಿಸಿದ್ದಾರೆ.

ಸುದ್ದಿ ಚಿತ್ರಗಳ ವಿಭಾಗ :

  • ಪ್ರಥಮ ಬಹುಮಾನ - ಹೇಮನಾಥ್‌ ಪಡುಬಿದ್ರಿ, ಉಡುಪಿ

  • ದ್ವಿತೀಯ ಬಹುಮಾನ - ಮಾರುತಿ ಕಟ್ಟೀಮನಿ, ಕೊಪ್ಪಳ

  • ತೃತೀಯ ಬಹುಮಾನ - ಕೆ.ಆರ್‌.ತೇಜಸ್‌, ಬೆಂಗಳೂರು

  • ಅತ್ಯುತ್ತಮ ಮಹಿಳಾ ಪ್ರದರ್ಶಕಿ ಪ್ರಶಸ್ತಿ - ಎಚ್‌.ವಿದ್ಯಾ, ಸಾಗರ

  • ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ - ಟಿ.ಎ.ಸಾರಂಗ, ಸಾಗರ

  • ಅತ್ಯುತ್ತಮ ಬೆಳಕಿನ ಸಂಯೋಜನಾ ಪ್ರಶಸ್ತಿ - ಎಚ್‌.ವಿದ್ಯಾ, ಸಾಗರ

  • ಪ್ರಶಂಸಾ ಪತ್ರ - ಸಂತೋಷ್‌ ಕುಂದೇಶ್ವರ, ಕುಂದಾಪುರ., ಆನಂದ ಮರುಗೋಡ್‌, ದೆಹಲಿ., ಸತೀಶ್‌ ಆರ್‌., ಸಾಗರ.
  • ಗ್ರಾಮೀಣ ಬದುಕು ವಿಭಾಗ :

  • ಪ್ರಥಮ- ಶಂಕರ್‌ ವಿ.ಪತ್ತಾರ, ದೋಟಿಹಾಳ.

  • ದ್ವಿತೀಯ ಬಹುಮಾನ - ಕೆ.ಆರ್‌.ರಾಜಲೇಖಾ, ಬೆಂಗಳೂರು

  • ತೃತೀಯ ಬಹುಮಾನ - ಮಾರುತಿ ಕಟ್ಟೀಮನಿ, ಕೊಪ್ಪಳ

  • ಅತ್ಯುತ್ತಮ ಮಹಿಳಾ ಪ್ರದರ್ಶಕಿ ಪ್ರಶಸ್ತಿ - ಎಚ್‌.ವಿದ್ಯಾ, ಸಾಗರ

  • ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ - ಟಿ.ಎ.ಸಾರಂಗ

  • ಅತ್ಯುತ್ತಮ ಬೆಳಕಿನ ಸಂಯೋಜನಾ ಪ್ರಶಸ್ತಿ - ಪಿ.ಎಂ. ಶ್ರವಣ, ತಾಳಗುಪ್ಪ
  • (ಇನ್ಫೋ ವಾರ್ತೆ)

    ಮುಖಪುಟ / ವಾರ್ತೆಗಳು

    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X