ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪ್ರವಾಹ ಪರಿಹಾರ ಕೇಂದ್ರದಲ್ಲಿ ಕಾಲ್ತುಳಿತ : 41 ಜನರ ಸಾವು
ಪ್ರವಾಹ
ಪರಿಹಾರ
ಕೇಂದ್ರದಲ್ಲಿ
ಕಾಲ್ತುಳಿತ
:
41
ಜನರ
ಸಾವು
ನಗರದಲ್ಲಿ
ಎರಡನೇ
ಬಾರಿಗೆ
ಕಾಲ್ತುಳಿತ,
ಗಾಯಾಳುಗಳು
ಆಸ್ಪತ್ರೆಗೆ...
ಬೆಳಗ್ಗೆ 7.30ಕ್ಕೆ ಸುಮಾರು ಪರಿಹಾರ ಸಾಮಗ್ರಿಗಳನ್ನು ವಿತರಿಸುತ್ತಿದ್ದ ಸಂದರ್ಭದಲ್ಲಿ , ಸುಮಾರು 2000ಕ್ಕೂ ಹೆಚ್ಚು ಜನ ನುಗ್ಗಿ ಬಂದಾಗ, ಕಾಲ್ತುಳಿತ ಉಂಟಾಗಿ ಈ ದುರ್ಘಟನೆ ಸಂಭವಿಸಿದೆ. ಸತ್ತವರಲ್ಲಿ 15 ಮಂದಿ ಮಹಿಳೆಯರಾಗಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ನಗರದಲ್ಲಿ ಸಂಭವಿಸುತ್ತಿರುವ ಈ ತರಹದ ಎರಡನೇ ಘಟನೆ ಇದಾಗಿದ್ದು, ನವೆಂಬರ್ 6ರಂದು ಉತ್ತರ ಚೆನ್ನೈಯಲ್ಲಿ ಇಂತಹದೇ ಘಟನೆ ಸಂಭವಿಸಿ 6ಜನ ಮೃತಪಟ್ಟಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Sunday, December 18, 2005, 23:53 [IST]