ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಪಾಲಿಕೆಯಲ್ಲಿ ಕನ್ನಡ ಡಿಂಡಿಮ -ಹೊಸ ಮೇಯರ್ ಘೋಷಣೆ
ಪಾಲಿಕೆಯಲ್ಲಿ
ಕನ್ನಡ
ಡಿಂಡಿಮ
-ಹೊಸ
ಮೇಯರ್
ಘೋಷಣೆ
ಮೊದಲ
ಬಾರಿಗೆ
ಅಲ್ಪಸಂಖ್ಯಾತ
ಕೋಮಿಗೆ
ಮೇಯರ್
ಸ್ಥಾನ,
ಉಪಮೇಯರ್
ಆಗಿ
ಲಕ್ಷ್ಮೀನಾರಾಯಣ
ಆಯ್ಕೆ
ಪಾಲಿಕೆಯ 43ನೇ ಮೇಯರ್ ಆಗಿ ಆಯ್ಕೆಯಾಗಿರುವ ಶಿವಾಜಿನಗರ ವಾರ್ಡ್ನ ಸದಸ್ಯೆ ಮುಮ್ತಾಜ್ ಅವರು, ಅಲ್ಲಾನ ಸ್ಮರಣೆಯಾಂದಿಗೆ ಅಧಿಕಾರ ಸ್ವೀಕರಿಸಿದ್ದಾರೆ.
ಗಾಳಿ ಆಂಜನೇಯ ಸ್ವಾಮಿ ದೇವಸ್ಥಾನ ವಾರ್ಡ್ನ ಸದಸ್ಯ ಎಂ.ಲಕ್ಷ್ಮೀನಾರಾಯಣ, ಉಪಮೇಯರ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. ಮೇಯರ್-ಉಪ ಮೇಯರ್ ಚುನಾವಣೆ ಮಂಗಳವಾರ ಸುಸೂತ್ರವಾಗಿ ನೆರವೇರಿದೆ.
100
ಸದಸ್ಯ
ಬಲದ
ಪಾಲಿಕೆಯಲ್ಲಿ
ಒಬ್ಬ
ಸದಸ್ಯರ
ನಿಧನದಿಂದ
99
ಸದಸ್ಯರಿದ್ದಾರೆ.
ಆಡಳಿತ
ಪಕ್ಷ
ಕಾಂಗ್ರೆಸ್
59,
ಜೆಡಿಎಸ್
24
ಹಾಗೂ
ಬಿಜೆಪಿ
16
ಸದಸ್ಯರನ್ನು
ಹೊಂದಿದೆ.
(ಇನ್ಫೋ
ವಾರ್ತೆ)
ಮುಖಪುಟ / ಬೆಂಗಳೂರು ಡೈರಿ
Comments
Story first published: Wednesday, November 30, 2005, 23:53 [IST]