ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಿರಸಿಯಲ್ಲಿ ರಾಜ್ಯಮಟ್ಟದ 32ನೇ ಜಾನಪದ ಸಮ್ಮೇಳನ
ಶಿರಸಿಯಲ್ಲಿ
ರಾಜ್ಯಮಟ್ಟದ
32ನೇ
ಜಾನಪದ
ಸಮ್ಮೇಳನ
ಜಾನಪದ
ಜಾತ್ರೆ
:
ಕವಿವಿ
ಹಾಗೂ
ಮಾರಿಕಾಂಬಾ
ದೇವಸ್ಥಾನದ
ಸಾರಥ್ಯ...
ಇದು 32ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನವಾಗಿದ್ದು, ಕರ್ನಾಟಕ ವಿಶ್ವವಿದ್ಯಾಲಯ ಜಾನಪದ ಅಧ್ಯಯನ ವಿಭಾಗ ಮತ್ತು ಶಿರಸಿ ಮಾರಿಕಾಂಬಾ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ. ಜಾನಪದ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಸಮ್ಮೇಳನ ನಡೆಸಿಕೊಂಡು ಬರಲಾಗುತ್ತಿದೆ.
ಜಾನಪದ ಮತ್ತು ಜಾಗತೀಕರಣ ಎಂಬ ವಿಷಯದ ಮೇಲೆ ಚರ್ಚೆ, ಸಂವಾದ ಗೋಷ್ಠಿಗಳು ನಡೆಯಲಿದ್ದು, ಜಿಲ್ಲೆಯ ವೈವಿಧ್ಯಮಯ ಜಾನಪದ ಕಲಾ ಪ್ರಕಾರಗಳ ಪ್ರದರ್ಶನವೂ ನಡೆಯಲಿದೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Thursday, November 24, 2005, 23:53 [IST]