For Daily Alerts
ತುರುವೇಕೆರೆ ಪ್ರಸಾದ್, ಉಷಾ ರೈಗೆ ‘ಅಮ್ಮ ಪ್ರಶಸ್ತಿ’
ತುರುವೇಕೆರೆ
ಪ್ರಸಾದ್,
ಉಷಾ
ರೈಗೆ
‘ಅಮ್ಮ
ಪ್ರಶಸ್ತಿ’
ನವೆಂಬರ್
26ರಂದು
ಸೇಂಡಂನಲ್ಲಿ
ಪ್ರಶಸ್ತಿಯನ್ನು
ಪ್ರದಾನ
ಜಿಲ್ಲೆಯ ಸೇಂಡಂನ ಮಾತೃಶ್ರೀ ಮಹಾದೇವಮ್ಮ ಮುನ್ನೂರ್ ಪ್ರತಿಷ್ಠಾನದ ಈ ಪ್ರಶಸ್ತಿ ಪ್ರದಾನ ಸಮಾರಂಭ, ನ.26ರಂದು ನಡೆಯಲಿದೆ. ಸೇಂಡಂನ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಸಮಾರಂಭವನ್ನು ಏರ್ಪಡಿಸಲಾಗಿದೆ.
ಈ ಹಿಂದೆ ಈ ಪ್ರಶಸ್ತಿಗೆ ರಾಯಚೂರಿನ ಎಚ್.ಎಸ್. ಮುಕ್ತಾಯಕ್ಕ, ಹಾಸನದ ರೂಪಾ, ಬೆಂಗಳೂರಿನ ಡಾ.ಪಿ.ಸಿ.ಪೂರ್ಣಿಮಾ, ಕಾರ್ಕಳದ ಜ್ಯೋತಿ ಗುರುಪ್ರಸಾದ್, ವಿಜಾಪುರದ ಬಸು ಬೇವಿನಗಿಡದ ಅವರು ಪಾತ್ರರಾಗಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Friday, November 18, 2005, 23:53 [IST]