ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತುರುವೇಕೆರೆ ಪ್ರಸಾದ್‌, ಉಷಾ ರೈಗೆ ‘ಅಮ್ಮ ಪ್ರಶಸ್ತಿ’

By Staff
|
Google Oneindia Kannada News

ತುರುವೇಕೆರೆ ಪ್ರಸಾದ್‌, ಉಷಾ ರೈಗೆ ‘ಅಮ್ಮ ಪ್ರಶಸ್ತಿ’
ನವೆಂಬರ್‌ 26ರಂದು ಸೇಂಡಂನಲ್ಲಿ ಪ್ರಶಸ್ತಿಯನ್ನು ಪ್ರದಾನ

ಗುಲ್ಬರ್ಗ : ಹಾಸ್ಯ ಸಾಹಿತಿ ತುರುವೇಕೆರೆ ಪ್ರಸಾದ್‌ ಮತ್ತು ಕವಯಿತ್ರಿ ಉಷಾ ಪಿ.ರೈ ಅವರನ್ನು ಪ್ರಸಕ್ತ ಸಾಲಿನ ‘ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.

ಜಿಲ್ಲೆಯ ಸೇಂಡಂನ ಮಾತೃಶ್ರೀ ಮಹಾದೇವಮ್ಮ ಮುನ್ನೂರ್‌ ಪ್ರತಿಷ್ಠಾನದ ಈ ಪ್ರಶಸ್ತಿ ಪ್ರದಾನ ಸಮಾರಂಭ, ನ.26ರಂದು ನಡೆಯಲಿದೆ. ಸೇಂಡಂನ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ಸಮಾರಂಭವನ್ನು ಏರ್ಪಡಿಸಲಾಗಿದೆ.

ಈ ಹಿಂದೆ ಈ ಪ್ರಶಸ್ತಿಗೆ ರಾಯಚೂರಿನ ಎಚ್‌.ಎಸ್‌. ಮುಕ್ತಾಯಕ್ಕ, ಹಾಸನದ ರೂಪಾ, ಬೆಂಗಳೂರಿನ ಡಾ.ಪಿ.ಸಿ.ಪೂರ್ಣಿಮಾ, ಕಾರ್ಕಳದ ಜ್ಯೋತಿ ಗುರುಪ್ರಸಾದ್‌, ವಿಜಾಪುರದ ಬಸು ಬೇವಿನಗಿಡದ ಅವರು ಪಾತ್ರರಾಗಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X