ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಾಹ್ಯಾಕಾಶದಲ್ಲಿ ಮಾನವನ ನೆಲೆ : ಶಂಕರ್ ವಿಶ್ವಾಸ
ಬಾಹ್ಯಾಕಾಶದಲ್ಲಿ
ಮಾನವನ
ನೆಲೆ
:
ಶಂಕರ್
ವಿಶ್ವಾಸ
ಕನ್ನಡ
ರಾಜೋತ್ಸವ
ಸಮಿತಿಯಿಂದ
ಕನ್ನಡ
ತಾಂತ್ರಿಕ
ಸಂಕಿರಣ--
-2005
ನಗರದಲ್ಲಿ ನಡೆದ ಕನ್ನಡ ತಾಂತ್ರಿಕ ಸಂಕಿರಣ-2005ರಲ್ಲಿ ಭಾಗವಹಿಸಿದ್ದ ಅವರು ಮಾತನಾಡುತ್ತ, ಮಾನವ ಕಳೆದ ಶತಮಾನದಲ್ಲೇ ಭೂಮಿಯಾಚೆಗೆ ಸಂಚಾರ ನಡೆಸಿದ್ದಾನೆ. ಸದ್ಯಕ್ಕೆ ಮಾನವ ಭೂಮಿ ಬಿಟ್ಟು ಬೇರೆಡೆ ಬದುಕುವ ಪ್ರಯತ್ಮದಲ್ಲಿದ್ದಾನೆ ಎಂದರು.
ಈ ನಿಟ್ಟಿನಲ್ಲಿ ಸಂಶೋಧನೆ ಇನ್ನೂ ಮುಂದುವರಿದಿದೆ ಮತ್ತು ಈಗಾಗಲೇ ಭಾರೀ ತಾಂತ್ರಿಕ ಬೆಳವಣಿಗೆಗಳನ್ನು ಸಾಧಿಸಲಾಗಿದೆ. ಹಾಗಾಗಿ ಈ ಶತಮಾನ ಮಾನವ ಅನ್ಯಗ್ರಹಗಳಲ್ಲಿ ವಾಸಿಸುವುದಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದರು.
ಇ.ಜನಾರ್ಧನ ಅವರು, ಮಾನವ ಸಹಿತ ಬಾಹ್ಯಾಕಾಶಯಾನಕ್ಕೆ ತಾಂತ್ರಿಕ ಸವಾಲುಗಳು ಎಂಬ ವಿಷಯದ ಕುರಿತು ಮಾತನಾಡಿದರು.
ಕನ್ನಡ ರಾಜ್ಯೋತ್ಸವ ಸಮಿತಿ ಈ ಕಾರ್ಯಕ್ರಮ ಹಮ್ಮಿಕೊಂಡಿತ್ತು.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Friday, November 11, 2005, 23:53 [IST]