ರಾಜ್ಯಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಬೇಕೇ?
ರಾಜ್ಯಮಟ್ಟದ
ಚಿತ್ರಕಲಾ
ಸ್ಪರ್ಧೆಯಲ್ಲಿ
ಭಾಗವಹಿಸಬೇಕೇ?
ವಿಜೇತರಿಗೆ
‘ಬಾಲಕಲಾ
ನಿಪುಣ’,‘ಬಾಲಕಲಾ
ಪ್ರವೀಣ’,‘ಬಾಲಕಲಾ
ಮಿತ್ರ’
ಪ್ರಶಸ್ತಿ
ಗೌರವ...
ಎಲ್ಲಾ ಸ್ಪರ್ಧೆಗಳಲ್ಲೂ ನಿಯಮಗಳಿರುವಂತೆ ಈ ಸ್ಪರ್ಧೆಯಲ್ಲೂ ಕೆಲವು ನಿಯಮಗಳನ್ನು ಇಡಲಾಗಿದೆ. ಈ ಸ್ಪರ್ಧೆಯಲ್ಲಿ ಮೂರು ವಿಭಾಗಗಳನ್ನು ಮಾಡಲಾಗಿದೆ.
ಅತಿ
ಕಿರಿಯ
ವಿಭಾಗ
:
1ರಿಂದ
5ನೇ
ತರಗತಿಯ
ವಿದ್ಯಾರ್ಥಿಗಳು
ಕಿರಿಯ
ವಿಭಾಗ
:
6ರಿಂದ
8ನೇ
ತರಗತಿಯ
ವಿದ್ಯಾರ್ಥಿಗಳು
ಹಿರಿಯ
ವಿಭಾಗ
:
9ರಿಂದ
ಪಿಯುಸಿವರೆಗಿನ
ವಿದ್ಯಾರ್ಥಿಗಳು
ಸ್ಪರ್ಧೆಯ
ನಿಯಮಗಳು
:
ಪ್ರಶಸ್ತಿ ವಿಜೇತರ ಹೆಸರನ್ನು ಆಯಾ ಶಾಲಾಕಾಲೇಜುಗಳಿಗೆ ಕಳುಹಿಸಲಾಗುವುದು. ಆಯಾ ವಿಭಾಗದಲ್ಲಿ ವಿಜೇತರಾದ ವಿಜೇತರಿಗೆ ಚಿನ್ನ,ಬೆಳ್ಳಿ ಹಾಗೂ ಕಂಚಿನ ಪದಕ(ಲೇಪ)ಗಳೊಂದಿಗೆ ಕ್ರವಾಗಿ‘ಬಾಲಕಲಾ ನಿಪುಣ’,‘ಬಾಲಕಲಾ ಪ್ರವೀಣ’ ಹಾಗೂ‘ಬಾಲಕಲಾ ಮಿತ್ರ’ ಪ್ರಶಸ್ತಿ ನೀಡಲಾಗುವುದು.
ಡಿಸೆಂಬರ್ 12ರಂದು ಬೆಳಿಗ್ಗೆ 10ಗಂಟೆಗೆ ಬಸವನ ಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ವಿಜೇತರಿಗೆ ಪ್ರದಾನ ಮಾಡಲಾಗುವುದು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು