ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಪಘಾತದಲ್ಲಿ ಒಂದೇ ಕುಟುಂಬದ 13ಮಂದಿ ಭಸ್ಮ
ಅಪಘಾತದಲ್ಲಿ
ಒಂದೇ
ಕುಟುಂಬದ
13ಮಂದಿ
ಭಸ್ಮ
ಒಂದೇ
ಕುಟುಂಬದ
13ಮಂದಿ
ಭಸ್ಮ,
ಮಧುಚಂದ್ರಕ್ಕೂ
ಮೊದಲೇ
ಮಸಣ
ಸೇರಿದ
ದಂಪತಿಗಳು...
ಮಂಗಳವಾರ ಬೆಳಗಿನ ಜಾವ ಈ ದುರಂತ ಸಂಭವಿಸಿದ್ದು, ದಾವಣಗೆರೆಗೆ ಹತ್ತು ಕಿ.ಮೀ.ದೂರದಲ್ಲಿರುವ ಕೊಗ್ಗನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರು ಕಾರವಾರದಿಂದ ಮದುವೆ ಮುಗಿಸಿಕೊಂಡು ವಾಪಸು ಬರುತ್ತಿದ್ದರೆಂದು ಪೋಲಿಸ್ ಮೂಲಗಳು ತಿಳಿಸಿವೆ.
ಈ ದುರಂತದಲ್ಲಿ ನೂತನ ದಂಪತಿಗಳು ಮತ್ತು ನಾಲ್ಕು ಮಕ್ಕಳು ಗುರುತಿಸಲಾಗದಷ್ಟು ಬೆಂದು ಹೋಗಿದ್ದಾರೆ ಎಂದು ಪೋಲಿಸರು ತಿಳಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Tuesday, November 8, 2005, 23:53 [IST]