ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶಿವಸೇನೆ ಬಾಗಿಲಲ್ಲಿ ಬಿಜೆಪಿಯ 22ಶಾಸಕರು -ಮುತಾಲಿಕ್
ಶಿವಸೇನೆ
ಬಾಗಿಲಲ್ಲಿ
ಬಿಜೆಪಿಯ
22ಶಾಸಕರು
-ಮುತಾಲಿಕ್
ಹುಬ್ಬಳ್ಳಿಯಲ್ಲಿ
ಬೃಹತ್
ಹಿಂದೂ
ಸಮಾವೇಶ,
ಹಿಂದೂತ್ವದ
ಆಧಾರದ
ಮೇಲೆ
ಅಧಿಕಾರ
ಹಿಡಿಯುವ
ಬಯಕೆ
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಈ ಸಮಾವೇಶದಲ್ಲಿ ಸುಮಾರು 5 ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ರಾಜ್ಯದಲ್ಲಿ ಪಕ್ಷ ಬಲಗೊಳ್ಳುತ್ತಿದೆ. ಬಿಜೆಪಿಯ 22 ಶಾಸಕರು ಶಿವಸೇನೆ ಸೇರಲು ಸಮ್ಮತಿಸಿದ್ದಾರೆ. ವಿಧಾನಸಭೆಯಲ್ಲಿ ನಮಗೆ ಬಹುಮತ ಸಿಗುವುದೋ ಇಲ್ಲವೋ ಗೊತ್ತಿಲ್ಲ. ಆದರೆ, ಹಿಂದುತ್ವಕ್ಕಾಗಿ ಅಧಿಕಾರ ನಡೆಸುವ ನಿರ್ಧಾರ ಮಾಡಿದ್ದೇವೆ ಎಂದರು.
ಬೆಳಗಾವಿ ಮಹಾನಗರ ಪಾಲಿಕೆಯ ಧೋರಣೆಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಕನ್ನಡಕ್ಕೆ ಅನ್ಯಾಯವಾಗುವುದನ್ನು ಖಂಡಿತ ಸಹಿಸುವುದಿಲ್ಲ. ಕನ್ನಡ-ಮರಾಠಿ ಹಾಗೂ ತೆಲುಗು ಭಾಷಿಕರ ನಡುವೆ ಬೆಂಕಿ ಹಚ್ಚಲಾಗುತ್ತಿದೆ. ಕಳೆದ 58 ವರ್ಷ ಆಳಿದ ಕಾಂಗ್ರೆಸ್ ಸರ್ಕಾರ ಬೆಂಕಿ ಹಚ್ಚುತ್ತಲೇ ಬಂದಿದೆ ಎಂದು ಅಭಿಪ್ರಾಯಪಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Sunday, November 6, 2005, 23:53 [IST]