ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ವಿನಿವಿಂಕ್’ ವಂಚನೆಯಲ್ಲಿ ರಾಜಕಾರಣಿಗಳ ಹಸ್ತ
‘ವಿನಿವಿಂಕ್’
ವಂಚನೆಯಲ್ಲಿ
ರಾಜಕಾರಣಿಗಳ
ಹಸ್ತ
ರೌಡಿಗಳು
ಮತ್ತು
ಪತ್ರಕರ್ತರಿಂದ
ಬ್ಲಾಕ್ಮೇಲ್
-ಶ್ರೀನಿವಾಸ
ಶಾಸ್ತ್ರಿ
ಹೇಳಿಕೆ
ಆದಾಯ ತೆರಿಗೆಯಿಂದ ಪಾರಾಗಲು ರಾಜಕಾರಣಿಗಳು, ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು ವಿನಿವಿಂಕ್ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದರು. ಅಲ್ಲದೇ ಕೆಲವರು ಸಂಸ್ಥೆಯ ಪಾಲುದಾರರಾಗಿದ್ದರು ಎಂಬ ಅಂಶವನ್ನು ಶಾಸ್ತ್ರಿ ಬಹಿರಂಗಪಡಿಸಿದ್ದಾನೆ ಎನ್ನಲಾಗಿದೆ.
ಮತ್ತೊಂದು ಕಡೆ ಪತ್ರಕರ್ತರು ಮತ್ತು ರೌಡಿಗಳು ನನ್ನಿಂದ ಹಣ ಸುಲಿಗೆ ಮಾಡಿದ್ದಾರೆ. ಬ್ಲಾಕ್ಮೇಲ್ ತಂತ್ರದ ಮೂಲಕ ಪತ್ರಿಕೆಗಳು ನನ್ನಿಂದ ಹಣ ವಸೂಲಿ ಮಾಡಿವೆ. ಈ ಎಲ್ಲದರಿಂದ ಬೇಸತ್ತು ಅಮೆರಿಕಾದಲ್ಲಿ ನೆಲೆಸಲು, ವಂಚನೆಯ ಕಾರ್ಯತಂತ್ರ ರೂಪಿಸಿದ್ದಾಗಿ ಶ್ರೀನಿವಾಸ ಶಾಸ್ತ್ರಿ ಒಪ್ಪಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, November 5, 2005, 23:53 [IST]