ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸರ್ಕಾರದ ದ್ವಂದ್ವ ನೀತಿ : ಈರುಳ್ಳಿ ರೈತರ ಕಣ್ಣಲ್ಲಿ ನೀರು
ಸರ್ಕಾರದ
ದ್ವಂದ್ವ
ನೀತಿ
:
ಈರುಳ್ಳಿ
ರೈತರ
ಕಣ್ಣಲ್ಲಿ
ನೀರು
ಬೆಂಬಲ
ಬೆಲೆ
ಘೋಷಣೆಯಲ್ಲಿ
ಮೀನಾಮೇಷ
ಎಣಿಸುತ್ತಿರುವ
ಸರ್ಕಾರ
ಮಹಾಮಳೆಯ ಪರಿಣಾಮ ಈರುಳ್ಳಿ ಬೆಲೆ ಕುಸಿತ ಸಂಭವಿಸಿದೆ. ಈ ನಿಟ್ಟಿನಲ್ಲಿ ಮಧ್ಯೆ ಪ್ರವೇಶಿಸಿ ಈರುಳ್ಳಿಗೆ ಬೆಂಬಲ ಬೆಲೆ ಘೋಷಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಗೊಂದಲದ ಧೋರಣೆಯನ್ನು ಅನುಸರಿಸಿದೆ.
ತೋಟಗಾರಿಕಾ ಸಚಿವ ಆಲಂಗೂರು ಶ್ರೀನಿವಾಸ್, ಬೆಂಬಲ ಬೆಲೆಯಲ್ಲಿ ಈರುಳ್ಳಿ ಖರೀದಿ ಮಾಡುವುದಾಗಿ ಒಂದೆಡೆ ಹೇಳಿದ್ದಾರೆ. ಮತ್ತೊಂದೆಡೆ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾಬ್ಬರು, ಈ ವಿಚಾರವಾಗಿ ಮುಂದಿನ ಎರಡು ಮೂರು ದಿನಗಳಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದಿದ್ದಾರೆ.
ದ್ವಂದ್ವ ಮತ್ತು ಗೊಂದಲದ ಹೇಳಿಕೆಗಳಿಂದ ರೈತರು ಕಂಗಾಲಾಗಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
Comments
Story first published: Friday, November 4, 2005, 23:53 [IST]