ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕಳಂಕವಿಲ್ಲದ ಕೃಷ್ಣ : ವಿಶ್ವಬ್ಯಾಂಕ್ನಿಂದ ಹೊಸ ರಾಗ
ಕಳಂಕವಿಲ್ಲದ
ಕೃಷ್ಣ
:
ವಿಶ್ವಬ್ಯಾಂಕ್ನಿಂದ
ಹೊಸ
ರಾಗ
ವಿಶ್ವಬ್ಯಾಂಕ್
ವರದಿಯಲ್ಲಿ
ಒಂದಿಷ್ಟು
ತಪ್ಪುಗಳಾಗಿವೆ
-ಮೈಕೆಲ್
ಎಫ್
ಕಾರ್ಟರ್
ವಿಶ್ವಬ್ಯಾಂಕ್ನ ಭಾರತ ವಿಭಾಗದ ನಿರ್ದೇಶಕ ಮೈಕೆಲ್ ಎಫ್ ಕಾರ್ಟರ್ ಅವರು ಮಹಾರಾಷ್ಟ್ರ ರಾಜ್ಯಪಾಲರ ಕಾರ್ಯದರ್ಶಿ ಜೈಕರ್ ಜೆರೋಮ್ ಅವರಿಗೆ ಬರೆದಿರುವ ಪತ್ರದಲ್ಲಿ ವರದಿ ತಪ್ಪಾಗಿದೆ ಎಂಬ ಅಂಶವನ್ನು ಸ್ಪಷ್ಟಪಡಿಸಿದ್ದಾರೆ.
ಎಸ್.ಎಂ.ಕೃಷ್ಣ ಅವರು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂಬ ವಿಶ್ವಬ್ಯಾಂಕ್ನ ವರದಿ, ರಾಜಕೀಯ ವಲಯದಲ್ಲಿ ಇತ್ತೀಚೆಗೆ ಬಿರುಗಾಳಿ ಎಬ್ಬಿಸಿತ್ತು. ಪ್ರಕರಣ ಈಗ ಹೊಸ ತಿರುವು ಪಡೆದಿದೆ.
(ಇನ್ಫೋ ವಾರ್ತೆ)
ಮುಖಪುಟ / ಕೃಷ್ಣಗಾರುಡಿ
Comments
Story first published: Friday, November 4, 2005, 23:53 [IST]