ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಹಾಮಳೆಗೆ ರಾಜ್ಯದ 8.71ಲಕ್ಷ ಮಂದಿ ಬೀದಿಪಾಲು
ಮಹಾಮಳೆಗೆ
ರಾಜ್ಯದ
8.71ಲಕ್ಷ
ಮಂದಿ
ಬೀದಿಪಾಲು
1167ಕೋಟಿ
ರೂ.
ನೆರವಿಗೆ
ಮನವಿ,
ಕೇಂದ್ರದ
ಮನವೊಲಿಸಲು
ಸಚಿವರ
ದೆಹಲಿ
ಯಾತ್ರೆ
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 2.43ಲಕ್ಷಮನೆಗಳು ವರುಣನ ಕೋಪಕ್ಕೆ ಕುಸಿದಿವೆ. 8.71ಲಕ್ಷಮಂದಿ ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ.
ಇನ್ನು ಬೆಂಗಳೂರಿನಲ್ಲಿ 8000 ಮನೆಗಳು ಕುಸಿದಿದ್ದು, ಒಟ್ಟಾರೇ ಮಳೆ ನಷ್ಟವನ್ನು 500ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ. ನೆರೆ ಸಂತ್ರಸ್ತರಿಗೆ ನೆರವು ನೀಡುವ ಪ್ರಯತ್ನಗಳು ಮುಂದುವರೆದಿವೆ.
ರಾಜ್ಯದ ನೆರೆ ಸಂತ್ರಸ್ತರ ಕಲ್ಯಾಣಕ್ಕಾಗಿ 1167ಕೋಟಿ ರೂ. ಪರಿಹಾರ ನೀಡಬೇಕೆಂದು ರಾಜ್ಯ ಸರ್ಕಾರ ಮನವಿ ಸಲ್ಲಿಸಿದೆ. ಈ ನಿಟ್ಟಿನಲ್ಲಿ ಮನವೊಲಿಸಲು ಪ್ರಧಾನಿ ಡಾ.ಮನಮೋಹನ ಸಿಂಗ್, ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ, ಗೃಹಸಚಿವ ಶಿವರಾಜ್ ಪಾಚೀಲ್, ಕೃಷಿ ಸಚಿವ ಶರತ್ ಪವಾರ್ ಅವರನ್ನು ರಾಜ್ಯ ಸಂಪುಟದ ನಿಯೋಗ ಅ.31ರಂದು ಭೇಟಿ ಮಾಡಲಿದೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
Comments
Story first published: Saturday, October 29, 2005, 23:53 [IST]