ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಹಾನಗರದಲ್ಲಿ ಮಹಾಮಳೆಗೆ 70ಕೋಟಿ ರೂ. ನಷ್ಟ
ಮಹಾನಗರದಲ್ಲಿ
ಮಹಾಮಳೆಗೆ
70ಕೋಟಿ
ರೂ.
ನಷ್ಟ
ಬೆಂಗಳೂರು
ಗ್ರಾಮಾಂತರ
ಜಿಲ್ಲೆಯಲ್ಲಿ
ಮಳೆಗೆ
3,500ಮನೆ
ಕುಸಿತ
ಸಂತ್ರಸ್ತ ಪ್ರದೇಶಗಳಲ್ಲಿನ ಹತ್ತು ಸಾವಿರ ಮಂದಿಗೆ ಇಸ್ಕಾನ್ ಮತ್ತು ಬೆಂಗಳೂರು ಮಹಾನಗರ ಪಾಲಿಕೆ ಪ್ರತಿದಿನ ಊಟವನ್ನು ಒದಗಿಸುತ್ತಿದೆ. ಬುಧವಾರ ಮಳೆ ನಿಂತಿದ್ದರೂ, ನಗರದ ವಿವಿಧ ಭಾಗಗಳಲ್ಲಿ ಮೂವರು ಮಳೆ ನೀರಿಗೆ ಬಲಿಯಾಗಿದ್ದಾರೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ 8,802 ಮನೆಗಳಿಗೆ ನೀರು ನುಗ್ಗಿದೆ. ಅದರಲ್ಲಿ 374ಮನೆಗಳು ಕುಸಿದಿವೆ. ಸುಮಾರು 2,122ಮಂದಿ ಸಂತ್ರಸ್ತರಾಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 3,500ಮನೆಗಳು ಕುಸಿದಿವೆ. ಅಲ್ಲದೇ ಈ ಜಿಲ್ಲೆಯಲ್ಲಿ ಸುಮಾರು 30ಕೋಟಿ ರೂ. ಅಂದಾಜಿನ ಕೃಷಿ ಉತ್ಪನ್ನಗಳು ನಷ್ಟಗೊಂಡಿವೆ.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ
Comments
Story first published: Thursday, October 27, 2005, 23:53 [IST]