ಜಮ್ಮು-ಕಾಶ್ಮೀರ್ ಭೂಕಂಪ ಸಂತ್ರಸ್ತರಿಗೆ 10ಕೋಟಿ
ಜಮ್ಮು-ಕಾಶ್ಮೀರ್
ಭೂಕಂಪ
ಸಂತ್ರಸ್ತರಿಗೆ
10ಕೋಟಿ
ಭೂಕಂಪ
ಪೀಡಿತ
ಪ್ರದೇಶಕ್ಕೆ
ಪ್ರಧಾನಿಯಿಂದ
642ಕೋಟಿ
ರೂ.ಗಳ
ನೆರವು
ಸುದ್ದಿಗಾರರಿಗೆ ಈ ಬಗ್ಗೆ ಮಾಹಿತಿ ನೀಡಿರುವ ಮುಖ್ಯಮಂತ್ರಿ ಎನ್.ಧರ್ಮಸಿಂಗ್ , ಜಮ್ಮು-ಕಾಶ್ಮೀರ್ ರಾಜ್ಯದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ರಾಮನ್ ಮಠ್ ನೇತೃತ್ವದ ನಿಯೋಗದ ಕೋರಿಕೆಗೆ ರಾಜ್ಯ ಸರ್ಕಾರ ಸ್ಪಂದಿಸಿದೆ ಎಂದರು.
ಮಾರಕ ಭೂಕಂಪದ ಫಲವಾಗಿ ಜಮ್ಮು-ಕಾಶ್ಮೀರದಲ್ಲಿ 1.6ಕೋಟಿ ಮಂದಿ ವಸತಿಹೀನರಾಗಿದ್ದಾರೆ. ಈ ರಾಜ್ಯಕ್ಕೆ ತುರ್ತಾಗಿ ಟಾರ್ಪಲ್ ಮತ್ತು ಟೆಂಟ್ಗಳನ್ನು ಕಳುಹಿಸುವುದಾಗಿ ತಿಳಿಸಿರುವ ಧರ್ಮಸಿಂಗ್, ಉದಾರಿಗಳು ಹೆಚ್ಚಿನ ನೆರವು ನೀಡಬೇಕೆಂದು ಮನವಿ ಮಾಡಿದ್ದಾರೆ.
ನೆರವು : ಜಮ್ಮು-ಕಾಶ್ಮೀರದ ಸಚಿವ ರಾಮನ್ ಮಠ್ ಸುದ್ದಿಗಾರರೊಂದಿಗೆ ಮಾತನಾಡುತ್ತ, ಕಟ್ಟಡ ಸಾಮಗ್ರಿ, ಟೆಂಡ್ಗಳ ನಿರ್ಮಾಣಕ್ಕೆ ಅಗತ್ಯವಾದ ಸಲಕರಣೆಗಳಿಗೆ ಕರ್ನಾಟಕ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಿದ್ದೇವೆ. ಪ್ರಧಾನಿ ಮನಮೋಹನ್ ಸಿಂಗ್ 642ಕೋಟಿ ರೂ.ಗಳ ನೆರವು ಘೋಷಿಸಿದ್ದಾರೆ ಎಂದು ಹೇಳಿದರು.
(ಪಿಟಿಐ)
ಮುಖಪುಟ / ಧರ್ಮ-ಕಾರಣ