ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ವಾಟಾಳ್ ನಾಗರಾಜ್ ಅವರಿಗೆ ಬೂಟ್ಸ್ ಏಟು-44!’
‘ವಾಟಾಳ್
ನಾಗರಾಜ್
ಅವರಿಗೆ
ಬೂಟ್ಸ್
ಏಟು-44!’
ವಾಟಾಳ್
ಹುಟ್ಟುಹಬ್ಬ
ಸಮಾರಂಭಕ್ಕೆ
ಕಿಞಣ್ಣರೈ,
ಚಂಪಾ,
ಜಾಣಗೆರೆ
...
‘ವಾಟಾಳ್ ನಾಗರಾಜ್ ಅವರಿಗೆ ಬೂಟ್ಸ್ ಏಟು-44’ ಎಂಬ ಹೆಸರಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಾಟಾಳ್ ಪಕ್ಷದ ರಾಜ್ಯಸಮಿತಿ ನಗರದ ಹೋಟೆಲ್ ವುಡ್ಲ್ಯಾಂಡ್ಸ್ನ ಸಭಾಂಗಣದಲ್ಲಿ ಬೆಳಿಗ್ಗೆ 11ಗಂಟೆಗೆ ಕಾರ್ಯಕ್ರಮವನ್ನು ಏರ್ಪಡಿಸಿದೆ. ಈ ಕಾರ್ಯಕ್ರಮದಲ್ಲಿ ಗಡಿನಾಡಿನ ಹಿರಿಯ ಸಾಹಿತಿ ಕಯ್ಯಾರ ಕಿಞಣ್ಣರೈ ಭಾಗವಹಿಸಲಿದ್ದಾರೆ.
ಬಂಡಾಯ ಕವಿಗಳಾದ ಡಾ.ಸಿದ್ಧಲಿಂಗಯ್ಯ, ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷ ಪ್ರೊ.ಚಂದ್ರಶೇಖರ್ ಪಾಟೀಲ್, ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ್ ಕಂಬಾರ, ಪತ್ರಕರ್ತ ಜಾಣಗೆರೆ ವೆಂಕಟರಾಮಯ್ಯ, ಸಿ.ವಿ.ಶಿವಶಂಕರ್, ಶಿವರಾಮ ಕಾಸರಗೋಡು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Monday, October 10, 2005, 23:53 [IST]