ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಐಟಿ ದೊರೆಗಳ ಅಸಡ್ಡೆಗೆ ಡಾ.ಮಹಿಷಿ ವರದಿಯೇ ಉತ್ತರ’
‘ಐಟಿ
ದೊರೆಗಳ
ಅಸಡ್ಡೆಗೆ
ಡಾ.ಮಹಿಷಿ
ವರದಿಯೇ
ಉತ್ತರ’
ಕರ್ನಾಟಕ
ಸರ್ಕಾರಗಳು
ಬೇಕಿಲ್ಲ,
ಕನ್ನಡ
ಸರ್ಕಾರಗಳು
ಬೇಕು
-
ಚಂಪಾ
ಶಿರಸಿ ತಾಲ್ಲೂಕು ಕನ್ನಡ ಸಮ್ಮೇಳನ ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ರಾಜ್ಯದಲ್ಲಿರುವ ಐಟಿ(ಮಾಹಿತಿ ತಂತ್ರಜ್ಞಾನ)ಕಂಪನಿಗಳಿಗೆ, ಕನ್ನಡಿಗರಿಗೆ ಕೆಲಸ ನೀಡುವ ಇಚ್ಛೆ ಇಲ್ಲವಾಗಿದೆ. ಈ ಹಿನ್ನೆಲೆಯಲ್ಲಿ , ಕನ್ನಡಿಗರ ಹಿತರಕ್ಷಣೆ ಮಾಡಲು ಡಾ.ಮಹಿಷಿ ವರದಿಯ ಅನುಷ್ಠಾನವೊಂದೇ ಪರ್ಯಾಯ ಮಾರ್ಗ ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಮುಖ್ಯಮಂತ್ರಿ ಧರ್ಮ ಸಿಂಗ್ ಕನ್ನಡದ ಉಳಿವಿಗಾಗಿ ಮುಂದಾಗಬೇಕು ಎಂದು ಕರೆ ನೀಡಿದ ಅವರು, ಇಲ್ಲಿಯವರೆಗೆ ರಾಜ್ಯವನ್ನಾಳಿದ ಸರ್ಕಾರಗಳೆಲ್ಲ ಕರ್ನಾಟಕ ಸರ್ಕಾರಗಳಾಗಿದ್ದವೇ ಹೊರತು, ಕನ್ನಡ ಸರ್ಕಾರಗಳಾಗಿರಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Friday, September 30, 2005, 23:53 [IST]