ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಜನರಿಗೆ ಕುಡಿಸಿ, 3400ಕೋಟಿ ಆದಾಯ ಸಂಗ್ರಹಿಸುವ ಗುರಿ!
ಜನರಿಗೆ
ಕುಡಿಸಿ,
3400ಕೋಟಿ
ಆದಾಯ
ಸಂಗ್ರಹಿಸುವ
ಗುರಿ!
ಕುಡಿಯುವುದಾದರೇ
ಉತ್ತಮ
ಮದ್ಯವನ್ನೇ
ಸೇವಿಸಿ
ಎಂಬುದು
ನನ್ನ
ಸಲಹೆ
-ಸಿ.ಚನ್ನಿಗಪ್ಪ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 650 ಕೋಟಿ ರೂ. ಅಬ್ಕಾರಿ ಬಾಕಿ ಉಳಿದಿದೆ. ವಸೂಲಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು.
ಮದ್ಯದಂಗಡಿಗಳಲ್ಲಿ ಚಿಲ್ಲರೆ ಮಾರಾಟ ರದ್ದು ಪಡಿಸಿ, ನಕಲಿ ಮದ್ಯಕ್ಕೆ ಕಡಿವಾಣ ಹಾಕುವುದಾಗಿ ಹೇಳಿದ ಚನ್ನಿಗಪ್ಪ, ಕಳ್ಳಭಟ್ಟಿ ಮತ್ತು ‘ಥರ್ಡ್ಸ್’ ನಿಯಂತ್ರಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.
ಕುಡಿಯಿರಿ ಎಂದಿಲ್ಲ : ರಾಜ್ಯ ಬೊಕ್ಕಸ ತುಂಬಿಸಲು ನಿರ್ಧರಿಸಿರುವುದಾಗಿ ತಿಳಿಸಿರುವ ಅವರು, ಕುಡಿಯುವಂತೆ ಜನರಿಗೆ ಕರೆ ನೀಡಿಲ್ಲ. ಕುಡಿತ ನಿಲ್ಲಿಸಲಾಗದಿದ್ದರೆ, ಕನಿಷ್ಠ ಉತ್ತಮ ಮದ್ಯವನ್ನು ಸೇವಿಸಿ ಎಂದಿರುವುದಾಗಿ ಚನ್ನಿಗಪ್ಪ ಸ್ಪಷ್ಟನೆ ನೀಡಿದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
Comments
Story first published: Saturday, September 24, 2005, 23:53 [IST]