ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬೀದರ್ ಸಾಹಿತ್ಯ ಸಮ್ಮೇಳನಕ್ಕೆ ಬರುವವರ ಗಮನಕ್ಕೆ ...
ಬೀದರ್
ಸಾಹಿತ್ಯ
ಸಮ್ಮೇಳನಕ್ಕೆ
ಬರುವವರ
ಗಮನಕ್ಕೆ
...
ಅ.10ರೊಳಗೆ
ಹೆಸರು
ನೊಂದಾಯಿಸಲು
ಸ್ವಾಗತ
ಸಮಿತಿಯ
ಸೂಚನೆ
ಈ ಮೂರು ದಿನಗಳ ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲು ಇಚ್ಛಿಸುವವರು, 150ರೂ. ಶುಲ್ಕ ಪಾವತಿಸ ಬೇಕು. ಇದರಲ್ಲಿ ಊಟ, ವಸತಿ ಸೇರಿದೆ. ಸಮ್ಮೇಳನದಲ್ಲಿ ಪುಸ್ತಕ ಮಳಿಗೆ ತೆರೆಯಲು 500ರೂ ಮತ್ತು ವಾಣಿಜ್ಯ ಮಳಿಗೆ ತೆರೆಯಲು 1000ರೂ. ಬಾಡಿಗೆಯನ್ನು ಪಾವತಿಸಬೇಕು.
ಆಸಕ್ತರು ಡಿಡಿ ಇಲ್ಲವೆ, ನಗದು ರೂಪದಲ್ಲಿ ಶುಲ್ಕವನ್ನು ಅಕ್ಟೋಬರ್ 10ರೊಳಗೆ ಸ್ವಾಗತ ಸಮಿತಿಗೆ ಪಾವತಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ :
ಡಾ.ಜಗನ್ನಾಥ
ಹೆಬ್ಬಾಳೆ,
ಪ್ರಧಾನ
ಕಾರ್ಯದರ್ಶಿ,
ಸ್ವಾಗತ
ಸಮಿತಿ,
ಅಖಿಲ
ಭಾರತ
72ನೇ
ಕನ್ನಡ
ಸಾಹಿತ್ಯ
ಸಮ್ಮೇಳನ,
ಕರ್ನಾಟಕ
ಸಾಹಿತ್ಯ
ಸಂಘದ
ಕಟ್ಟಡ,
ಅಂಬೇಡ್ಕರ್
ವೃತ್ತ
,
ಬೀದರ್.
ದೂರವಾಣಿ
:
08482-
221401,
222995,
9448585344
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, September 24, 2005, 23:53 [IST]