ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೀದರ್‌ ಸಾಹಿತ್ಯ ಸಮ್ಮೇಳನಕ್ಕೆ ಬರುವವರ ಗಮನಕ್ಕೆ ...

By Staff
|
Google Oneindia Kannada News

ಬೀದರ್‌ ಸಾಹಿತ್ಯ ಸಮ್ಮೇಳನಕ್ಕೆ ಬರುವವರ ಗಮನಕ್ಕೆ ...
ಅ.10ರೊಳಗೆ ಹೆಸರು ನೊಂದಾಯಿಸಲು ಸ್ವಾಗತ ಸಮಿತಿಯ ಸೂಚನೆ

ಬೀದರ್‌ : ನಗರದಲ್ಲಿ ನ.18ರಿಂದ ಆರಂಭವಾಗಲಿರುವ, 72ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರತಿನಿಧಿಗಳನ್ನು ಸ್ವಾಗತ ಸಮಿತಿ ಆಹ್ವಾನಿಸಿದೆ.

ಈ ಮೂರು ದಿನಗಳ ಸಮ್ಮೇಳನದಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಲು ಇಚ್ಛಿಸುವವರು, 150ರೂ. ಶುಲ್ಕ ಪಾವತಿಸ ಬೇಕು. ಇದರಲ್ಲಿ ಊಟ, ವಸತಿ ಸೇರಿದೆ. ಸಮ್ಮೇಳನದಲ್ಲಿ ಪುಸ್ತಕ ಮಳಿಗೆ ತೆರೆಯಲು 500ರೂ ಮತ್ತು ವಾಣಿಜ್ಯ ಮಳಿಗೆ ತೆರೆಯಲು 1000ರೂ. ಬಾಡಿಗೆಯನ್ನು ಪಾವತಿಸಬೇಕು.

ಆಸಕ್ತರು ಡಿಡಿ ಇಲ್ಲವೆ, ನಗದು ರೂಪದಲ್ಲಿ ಶುಲ್ಕವನ್ನು ಅಕ್ಟೋಬರ್‌ 10ರೊಳಗೆ ಸ್ವಾಗತ ಸಮಿತಿಗೆ ಪಾವತಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ವಿಳಾಸ :

ಡಾ.ಜಗನ್ನಾಥ ಹೆಬ್ಬಾಳೆ,
ಪ್ರಧಾನ ಕಾರ್ಯದರ್ಶಿ,
ಸ್ವಾಗತ ಸಮಿತಿ,
ಅಖಿಲ ಭಾರತ 72ನೇ ಕನ್ನಡ ಸಾಹಿತ್ಯ ಸಮ್ಮೇಳನ,
ಕರ್ನಾಟಕ ಸಾಹಿತ್ಯ ಸಂಘದ ಕಟ್ಟಡ,
ಅಂಬೇಡ್ಕರ್‌ ವೃತ್ತ ,
ಬೀದರ್‌.
ದೂರವಾಣಿ : 08482- 221401, 222995, 9448585344

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X