ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಅಹಿಂದ’ ಹಿಂದಿನ ಸಿದ್ದು, ಇಬ್ರಾಹಿಂಗೆ ಅರ್ಧಚಂದ್ರ
‘ಅಹಿಂದ’
ಹಿಂದಿನ
ಸಿದ್ದು,
ಇಬ್ರಾಹಿಂಗೆ
ಅರ್ಧಚಂದ್ರ
ಪಕ್ಷ
ವಿರೋಧಿ
ಚಟುವಟಿಕೆಯ
ಹಿನ್ನೆಲೆಯಲ್ಲಿ
ಅಮಾನತು
ಅನಿವಾರ್ಯ
-ದೇವೇಗೌಡ
ಪಕ್ಷ ವಿರೋಧಿ ಚಟುವಟಿಕೆ ಮತ್ತು ಅಶಿಸ್ತಿನ ಆರೋಪದ ಮೇಲೆ ಈ ನಾಯಕರನ್ನು ಅಮಾನತುಗೊಳಿಸಿರುವುದಾಗಿ ಪಕ್ಷದ ರಾಷ್ಟ್ರಾಧ್ಯಕ್ಷ ಮತ್ತು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಗುರುವಾರ ನಡೆದ ಜೆಡಿಎಸ್ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ನವದೆಹಲಿಯಲ್ಲಿ ಸೆ.29ರಂದು ನಡೆಯಲಿರುವ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅಮಾನತು ನಿರ್ಧಾರವನ್ನು ಅಧಿಕೃತವಾಗಿ ಕಾಯಂಗೊಳಿಸುವುದಾಗಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Thursday, September 22, 2005, 23:53 [IST]