ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸೆ.19ರಂದು ಕಪ್ಪುಬಿಳುಪು ಚಿತ್ರಗೀತೆಗಳ ರಸದೌತಣ
ಸೆ.19ರಂದು
ಕಪ್ಪುಬಿಳುಪು
ಚಿತ್ರಗೀತೆಗಳ
ರಸದೌತಣ
ರವೀಂದ್ರ
ಕಲಾಕ್ಷೇತ್ರದಲ್ಲಿ
ಹಳೆಯ
ಹಾಡುಗಳಿಗೆ
ಮರು
ಜೀವ
...
ರವೀಂದ್ರ ಕಲಾಕ್ಷೇತ್ರದಲ್ಲಿ ಸೆಪ್ಟೆಂಬರ್ 19ರಂದು ಸಂಜೆ 6.30ಕ್ಕೆ ಈ ರಸಮಯ ಕಾರ್ಯಕ್ರಮ ಆರಂಭಗೊಳ್ಳಲಿದೆ. ಹಳೆಯ ಕಪ್ಪುಬಿಳುಪು ಚಿತ್ರಗೀತೆಗಳ ಜೊತೆಗೆ, ಹಿರಿಯ ಕವಿಗಳ ಕವನಗಳನ್ನು ಕೇಳುವ ಅವಕಾಶವೂ ಇಲ್ಲುಂಟು.
ಸುಮಧುರ ಕಂಠದ ಗಾಯಕರಾದ ಸುಲೋಚನಾ ವೆಂಕಟೇಶ್, ಚಂದ್ರಿಕಾ ಗುರುರಾಜ್, ಎನ್. ಬದರೀ ಪ್ರಸಾದ್, ಕೆ.ಸಿ. ರಮೇಶ್, ಎಂ.ಎಸ್. ಶ್ರೀವಳ್ಳಿ, ಸು.ರಾಮನಾಥನ್ ಹಾಗೂ ಅರವಿಂದ್ ಮತ್ತಿತರರು ಕಾರ್ಯಕ್ರಮದಲ್ಲಿ ಸಂಗೀತ ಪ್ರೇಮಿಗಳನ್ನು ರಂಜಿಸುವರು.
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ - 23341190 ಅಥವಾ 9448568693.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Saturday, September 17, 2005, 23:53 [IST]