ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರೈತರ ಸಾಲ ಮರುಪಾವತಿ ಅವಧಿ ಡಿ.31ರವರೆಗೆ ವಿಸ್ತರಣೆ
ರೈತರ
ಸಾಲ
ಮರುಪಾವತಿ
ಅವಧಿ
ಡಿ.31ರವರೆಗೆ
ವಿಸ್ತರಣೆ
ನೆರೆ
ಪೀಡಿತರ
ನೆರವಿಗೆ
ಸರ್ಕಾರ
ಬದ್ಧ
-ಎನ್.ಧರ್ಮಸಿಂಗ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಏಳು ವರ್ಷಗಳ ಅವಧಿಯ ಹೊಸ ಕೃಷಿ ಸಾಲಕ್ಕೆ ಮೊದಲೆರಡು ವರ್ಷ ಬಡ್ಡಿ ವಿಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.
ನೆರೆ ಹಾವಳಿಯಿಂದ ಬೆಳಗಾವಿಯಲ್ಲಿ 47ಗ್ರಾಮಗಳು, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ ಮತ್ತಿತರ ಜಿಲ್ಲೆಗಳಲ್ಲಿನ ಗ್ರಾಮಗಳು ಮುಳುಗಡೆಯಾಗಿವೆ. ಪರಿಹಾರ ಕಾರ್ಯ ತ್ವರಿತಗೊಳಿಸಲು ಕೇಂದ್ರದಿಂದ ಹೆಚ್ಚಿನ ಆರ್ಥಿಕ ನೆರವನ್ನು ನಿರೀಕ್ಷಿಸಲಾಗಿದೆ ಎಂದು ಧರ್ಮಸಿಂಗ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
Comments
Story first published: Thursday, September 15, 2005, 23:53 [IST]