ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮಳೆಕೊಯ್ಲು ಹರಿಕಾರ ಶ್ರೀಪಡ್ರೆಗೆ ರಾಷ್ಟ್ರೀಯ ಪುರಸ್ಕಾರ
ಮಳೆಕೊಯ್ಲು
ಹರಿಕಾರ
ಶ್ರೀಪಡ್ರೆಗೆ
ರಾಷ್ಟ್ರೀಯ
ಪುರಸ್ಕಾರ
ಸೆ.16ರಂದು
ಸ್ಟೇಟ್ಸ್ಮನ್
ಪತ್ರಿಕೆಯ
ಪ್ರಶಸ್ತಿ
ಪ್ರದಾನ
ಗ್ರಾಮೀಣ ವರದಿಗಾರಿಕೆಗಾಗಿ ಸ್ಟೇಟ್ಸ್ಮನ್ ಪತ್ರಿಕೆ ಪ್ರತಿವರ್ಷ ಪ್ರಶಸ್ತಿ ನೀಡುತ್ತಿದ್ದು, ಪ್ರಸಕ್ತ ಸಾಲಿನ ಪ್ರಶಸ್ತಿಗೆ ಶ್ರೀಪಡ್ರೆ ಅವರು ಆಯ್ಕೆಗೊಂಡಿದ್ದಾರೆ. ಸೆ.16ರಂದು ಕೊಲ್ಕತಾದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.
ಅನೇಕ ಪ್ರಾತ್ಯಕ್ಷಿಕೆ ಮತ್ತು ಲೇಖನಗಳ ಮೂಲಕ ಶ್ರೀಪಡ್ರೆ ಅವರು, ಮಳೆ ನೀರಿನ ಸಂಗ್ರಹ ಮತ್ತು ಮರುಬಳಕೆಯ ಬಗ್ಗೆ ನಾಡಿನಲ್ಲಿ ಅರಿವು ಮೂಡಿಸುತ್ತಿದ್ದಾರೆ. ವಿಜಯಕರ್ನಾಟಕ ಪತ್ರಿಕೆಯಲ್ಲಿ ‘ಮಳೆಕೊಯ್ಲು ’ ಎಂಬ ಲೇಖನಮಾಲಿಕೆ ಈ ಹಿಂದೆ ಪ್ರಕಟವಾಗುತ್ತಿತ್ತು.
(ಇನ್ಫೋ ವಾರ್ತೆ)
ಮುಖಪುಟ / ಬೆಂಗಳೂರು ಡೈರಿ
Comments
Story first published: Sunday, September 11, 2005, 23:53 [IST]