ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಳೆಕೊಯ್ಲು ಹರಿಕಾರ ಶ್ರೀಪಡ್ರೆಗೆ ರಾಷ್ಟ್ರೀಯ ಪುರಸ್ಕಾರ

By Staff
|
Google Oneindia Kannada News

ಮಳೆಕೊಯ್ಲು ಹರಿಕಾರ ಶ್ರೀಪಡ್ರೆಗೆ ರಾಷ್ಟ್ರೀಯ ಪುರಸ್ಕಾರ
ಸೆ.16ರಂದು ಸ್ಟೇಟ್ಸ್‌ಮನ್‌ ಪತ್ರಿಕೆಯ ಪ್ರಶಸ್ತಿ ಪ್ರದಾನ

ಬೆಂಗಳೂರು : ಜಲ ಜಾಗೃತಿ ಮೂಡಿಸುವ ಪತ್ರಕರ್ತ ಶ್ರೀಪಡ್ರೆ ಅವರಿಗೆ ಸ್ಟೇಟ್ಸ್‌ ಮನ್‌ ಪತ್ರಿಕೆಯ ರಾಷ್ಟ್ರೀಯ ಪ್ರಶಸ್ತಿ ಸಂದಿದೆ.

ಗ್ರಾಮೀಣ ವರದಿಗಾರಿಕೆಗಾಗಿ ಸ್ಟೇಟ್ಸ್‌ಮನ್‌ ಪತ್ರಿಕೆ ಪ್ರತಿವರ್ಷ ಪ್ರಶಸ್ತಿ ನೀಡುತ್ತಿದ್ದು, ಪ್ರಸಕ್ತ ಸಾಲಿನ ಪ್ರಶಸ್ತಿಗೆ ಶ್ರೀಪಡ್ರೆ ಅವರು ಆಯ್ಕೆಗೊಂಡಿದ್ದಾರೆ. ಸೆ.16ರಂದು ಕೊಲ್ಕತಾದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ.

ಅನೇಕ ಪ್ರಾತ್ಯಕ್ಷಿಕೆ ಮತ್ತು ಲೇಖನಗಳ ಮೂಲಕ ಶ್ರೀಪಡ್ರೆ ಅವರು, ಮಳೆ ನೀರಿನ ಸಂಗ್ರಹ ಮತ್ತು ಮರುಬಳಕೆಯ ಬಗ್ಗೆ ನಾಡಿನಲ್ಲಿ ಅರಿವು ಮೂಡಿಸುತ್ತಿದ್ದಾರೆ. ವಿಜಯಕರ್ನಾಟಕ ಪತ್ರಿಕೆಯಲ್ಲಿ ‘ಮಳೆಕೊಯ್ಲು ’ ಎಂಬ ಲೇಖನಮಾಲಿಕೆ ಈ ಹಿಂದೆ ಪ್ರಕಟವಾಗುತ್ತಿತ್ತು.

(ಇನ್ಫೋ ವಾರ್ತೆ)

ಮುಖಪುಟ / ಬೆಂಗಳೂರು ಡೈರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X