ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ವಿನಾಯಕನ ವಿಗ್ರಹ ಭಗ್ನ : ರಾಜ್ಯದ ಕೆಲವೆಡೆ ಹಿಂಸೆ
ವಿನಾಯಕನ
ವಿಗ್ರಹ
ಭಗ್ನ
:
ರಾಜ್ಯದ
ಕೆಲವೆಡೆ
ಹಿಂಸೆ
ದೊಡ್ಡಬಳ್ಳಾಪುರದಲ್ಲಿ
ಓರ್ವನ
ಸಾವು,
ವರ್ತೂರು
ಉದ್ವಿಗ್ನ
ಕಿಡಿಗೇಡಿಗಳು ಬೆಂಗಳೂರು ಹೊರವಲಯದ ವರ್ತೂರಿನಲ್ಲಿ ಗಣೇಶ ವಿಗ್ರಹವನ್ನು ಭಗ್ನ ಗೊಳಿಸಿದ ಹಿನ್ನೆಲೆಯಲ್ಲಿ ಗುರುವಾರ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಗಾಂಧಿ ವೃತ್ತದಲ್ಲಿ ಇಲ್ಲಿನ ಶ್ರೀರಾಮ ಯುವಕ ಮಂಡಳಿ ಪ್ರತಿಷ್ಠಾಪಿಸಿದ್ದ ಗಣೇಶ ವಿಗ್ರಹವನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದನ್ನು ಖಂಡಿಸಿ ಸಾರ್ವಜನಿಕರು ರಸ್ತೆ ತಡೆ ಮೂಲಕ ಪ್ರತಿಭಟಿಸಿದ್ದಾರೆ.
ದೊಡ್ಡಬಳ್ಳಾಪುರ ವ್ಯಾಪ್ತಿಯಲ್ಲಿ ಗಣೇಶೋತ್ಸವದ ಹಿನ್ನೆಲೆ ಎರಡು ಗುಂಪುಗಳ ನಡುವೆ ಸಂಘರ್ಷ ನಡೆದು ಒಬ್ಬ ಮೃತಪಟ್ಟಿದ್ದಾನೆ. ಬೆಳಗಾವಿಯಲ್ಲಿ ಗಣೇಶೋತ್ಸವ ಕಿಡಿಗೇಡಿಗಳಿಂದ ಹಿಂಸೆಗೆ ತಿರುಗಿದ್ದು, ಕಲ್ಲುತೂರಾಟ ನಡೆದ ಬಗ್ಗೆ ವರದಿಗಳು ಬಂದಿವೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, September 9, 2005, 23:53 [IST]