ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕೃಷ್ಣಕುಮಾರ್ ಸೇರಿದಂತೆ ನಾಲ್ವರಿಗೆ ‘ರಮಣ ಶ್ರೀ’
ಕೃಷ್ಣಕುಮಾರ್
ಸೇರಿದಂತೆ
ನಾಲ್ವರಿಗೆ
‘ರಮಣ
ಶ್ರೀ’
ನ.17ರಂದು
ಶರಣ
ಸಾಹಿತ್ಯ
ಪರಿಷತ್ತಿನ
ಪ್ರಶಸ್ತಿ
ವಿತರಣಾ
ಸಮಾರಂಭ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ಶರಣ ಸಾಹಿತ್ಯ ಸಂಶೋಧನೆ, ಆಧುನಿಕ ವಚನ ರಚನೆ, ವಚನ ಸಂಗೀತ ಮತ್ತು ಶರಣ ಸಂಸ್ಕೃತಿ ಸಂಘಟನೆಯ ನಾಲ್ಕು ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ಪ್ರತಿ ವರ್ಷ ಪ್ರಶಸ್ತಿ ನೀಡಲಾಗುತ್ತಿದೆ.
ಪ್ರಶಸ್ತಿಯು ತಲಾ 25ಸಾವಿರ ರೂ. ನಗದನ್ನು ಒಳಗೊಂಡಿದೆ. ನವೆಂಬರ್ 17ರಂದು ಪ್ರಶಸ್ತಿ ವಿತರಿಸುವುದಾಗಿ ಪ್ರಕಟಣೆಯಲ್ಲಿ ಪರಿಷತ್ತು ತಿಳಿಸಿದೆ.
ಪ್ರಶಸ್ತಿ ವಿಜೇತರ ವಿವರ :
ಸಿ.ಪಿ.
ಕೃಷ್ಣ
ಕುಮಾರ್(ಆಧುನಿಕ
ವಚನ
ರಚನೆ)
ಎಸ್.
ಶಿವಣ್ಣ
(ಸಂಶೋಧನೆ)
ಪಂಡಿತ
ಪಂಚಾಕ್ಷರಿ
ಮತ್ತಿಗಟ್ಟಿ
(ವಚನ
ಸಂಗೀತ)
ದಾವಣಗೆರೆಯ
ಅಕ್ಕಮಹಾದೇವಿ
ಸಮಾಜ(ಸಂಘಟನೆ)
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Monday, September 5, 2005, 23:53 [IST]