ಸೆ.29ರಿಂದ ಅ.2ರವರೆಗೆ ಧಾರವಾಡದಲ್ಲಿ ಕೃಷಿ ಮೇಳ!
ಸೆ.29ರಿಂದ
ಅ.2ರವರೆಗೆ
ಧಾರವಾಡದಲ್ಲಿ
ಕೃಷಿ
ಮೇಳ!
ಮೇಳದಲ್ಲಿ
ಶ್ರೇಷ್ಠ
ಕೃಷಿಕ
ಮತ್ತು
ಶ್ರೇಷ್ಠ
ಕೃಷಿ
ಮಹಿಳೆ
ಪ್ರಶಸ್ತಿ
ವಿಜೇತರಿಗೆ
ಸನ್ಮಾನ
ಸಸ್ಯಗಳ ಬೆಳವಣಿಗೆ, ಆರೈಕೆ, ಹಸಿರು ಮನೆ, ನೆರಳಿನ ಮನೆ, ಹನಿ ನೀರಾವರಿ ಸೇರಿದಂತೆ ಇತರೆ ಮಹತ್ವದ ವಿಷಯಗಳ ಬಗ್ಗೆ ಈ ಮೇಳದಲ್ಲಿ ಚರ್ಚಿಸಲಾಗುವುದು. ಕೃಷಿ ವಿಭಾಗದಿಂದ ಪ್ರಪ್ರಥಮ ಬಾರಿಗೆ ಆಯೋಜಿಸಲಾಗಿರುವ‘ರಾಷ್ಟ್ರೀಯ ಕೃಷಿ ತಾಂತ್ರಿಕ’ ಪ್ರದರ್ಶನ ನಡೆಯಲಿದ್ದು, ಇದರಲ್ಲಿ ದೇಶ ವಿದೇಶಗಳ ಕೃಷಿ ಉತ್ಪಾದನಾ ಕಂಪನಿಗಳು ಭಾಗವಹಿಸಲಿವೆ. ರೈತರಿಗೆ ಆಧುನಿಕ ತಾಂತ್ರಿಕ ವಸ್ತುಗಳಿಂದ ಆಗುವ ಲಾಭವನ್ನು ಮತ್ತು ಭೂ ಸವೆತ, ಭೂ ಸಾರ ರಕ್ಷಣೆ, ಆಯುರ್ವೇದ ಗಿಡಮೂಲಿಕೆ ಬಗ್ಗೆಯೂ ಮಾಹಿತಿ ನೀಡಲಾಗುವುದು.
ಉತ್ತರಕರ್ನಾಟಕದ 12 ಜಿಲ್ಲೆಗಳಿಂದ ಆಯ್ಕೆಯಾದ ಪ್ರಸಕ್ತ ಸಾಲಿನ‘ಶ್ರೇಷ್ಠ ಕೃಷಿಕ’ ಮತ್ತು ‘ಶ್ರೇಷ್ಠ ಕೃಷಿ ಮಹಿಳೆ’ ವ್ಯಕ್ತಿಗಳಿಗೆ ಸನ್ಮಾನಿಸಿ ಗೌರವಿಸಲಾಗುವುದು.
ಕೃಷಿ
ಮೇಳದಲ್ಲಿ
ಅಂಗಡಿಗಳನ್ನು
ತೆರೆಯಲು
ಬಯಸುವ
ಆಸಕ್ತರು
ಈ
ಕೆಳಕಂಡ
ವಿಳಾಸ
ಸಂಪರ್ಕಿಸಬಹುದು:
ಡಾ.ಶ್ರೀಕಾಂತ
ಕುಲಕರ್ಣಿ,
ಕೃಷಿ
ಮೇಳದ
ಸಭಾಧ್ಯಕ್ಷ,
ಪ್ರದರ್ಶನ
ಸಮಿತಿ
ಕೃಷಿ
ಮೇಳ
-2005.
ಅಥವಾ
ಪ್ರೊ.
ಸಿ.ಡಿ.
ಶ್ರೀಧರ್,
ರಾಷ್ಟ್ರೀಯ
ಕೃಷಿ
ತಾಂತ್ರಿಕ
ಪ್ರದರ್ಶನ
ಸಮಿತಿ,
ಕೃಷಿ
ತಾಂತ್ರಿಕ
ವಿಭಾಗ.
ಯುಎಎಸ್
ಧಾರವಾಡ.
ದೂರವಾಣಿ
ಸಂಖ್ಯೆ
:
2744321
ಅಥವಾ
2448321
(ಏಜೆನ್ಸೀಸ್)
ಮುಖಪುಟ / ವಾರ್ತೆಗಳು