ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಕತ್ರೀನಾ ಸಂತ್ರಸ್ತರಿಗೆ ಭಾರತದಿಂದ 5ದ.ಲ.ಡಾಲರ್
ಕತ್ರೀನಾ
ಸಂತ್ರಸ್ತರಿಗೆ
ಭಾರತದಿಂದ
5ದ.ಲ.ಡಾಲರ್
ಕೇರಳ
ಮತ್ತು
ತಮಿಳುನಾಡು
ಪ್ರವಾಸದಲ್ಲಿ
ಮನಮೋಹನ್
ಸಿಂಗ್
ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿರುವ ಪ್ರಧಾನಿಗಳ ಮಾಧ್ಯಮ ಸಲಹೆಗಾರ ಸಂಜಯ್ ಬರು, ಪರಿಹಾರ ಕಾರ್ಯಕ್ಕಾಗಿ ಅಮೆರಿಕಾ ರೆಡ್ಕ್ರಾಸ್ ಸಂಸ್ಥೆಗೆ ನೇರವಾಗಿ ಭಾರತ ನೆರವು ನೀಡಿದೆ ಎಂದಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಪ್ರಸ್ತುತ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ವಿವಿಧ ಕಾರ್ಯಕ್ರಮಗಳ ಸಲುವಾಗಿ ಪ್ರವಾಸ ಕೈಗೊಂಡಿದ್ದಾರೆ.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Saturday, September 3, 2005, 23:53 [IST]