For Daily Alerts
3120ಕೋಟಿ ರೂ.ಅಪಮೌಲ್ಯವಾದ್ರೆ ಹೆಂಗೆ ಶಿವಾ?
3120ಕೋಟಿ
ರೂ.ಅಪಮೌಲ್ಯವಾದ್ರೆ
ಹೆಂಗೆ
ಶಿವಾ?
ಮೈಸೂರು
ಟಂಕಶಾಲೆ
ಹಗರಣಗಳ
ಸಮಗ್ರ
ತನಿಖೆಗೆ
ಎ.ರಾಮದಾಸ್
ಒತ್ತಾಯ
ಈ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನೋಟು ಮುದ್ರಣಾಲಯದ ನೌಕರರ ಸಂಘದ ಗೌರವಾಧ್ಯಕ್ಷ ಎ. ರಾಮದಾಸ್, 1000, 500 ಮತ್ತು 100ರೂ. ಮುಖಬೆಲೆಯ ದೋಷಪೂರಿತ ನೋಟುಗಳಲ್ಲಿ ಕೆಲವು ವಿವರಗಳು ಮುದ್ರಣಗೊಂಡಿರುವುದಿಲ್ಲ. ಮೈಸೂರು ನೋಟು ಮುದ್ರಣಾಲಯದಿಂದ ಕಳಪೆ ದೋಷಪೂರಿತ ನೋಟುಗಳು ಹೊರಬರುತ್ತಿರುವುದರಿಂದ ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.
ಈ ಮುದ್ರಣ ಘಟಕದಲ್ಲಿನ 50 ಲಕ್ಷ ರೂ. ನಾಪತ್ತೆ ಪ್ರಕರಣ ಮರೆಯುವ ಮುನ್ನವೇ ಹೊಸ ಪ್ರಕರಣ ಬೆಳಕಿಗೆ ಬಂದಿದೆ. ದೋಷ ಪೂರಿತ ನೋಟುಗಳ ಮೂಲಕ ದೇಶದ ಅರ್ಥವ್ಯವಸ್ಥೆ ಹಾಳು ಮಾಡುವ ಹುನ್ನಾರ ಇದಾಗಿದೆ. ಸಮಗ್ರ ತನಿಖೆಯ ಮೂಲಕ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Thursday, September 1, 2005, 23:53 [IST]