ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಮೇಡಂ, ಕೇಳ್ರೀ ಇಷ್ಟೇ ರಾಜ್ಯದ ಕಥೆ -ಧರ್ಮಸಿಂಗ್
ಮೇಡಂ,
ಕೇಳ್ರೀ
ಇಷ್ಟೇ
ರಾಜ್ಯದ
ಕಥೆ
-ಧರ್ಮಸಿಂಗ್
ಸರ್ವ
ಪಕ್ಷ
ನಿಯೋಗ
ದೆಹಲಿಗೆ,
ರಾಜಕಾರ್ಯಕ್ಕೂ
ಮುನ್ನ
ಸ್ವಾಕಾರ್ಯ!
ಸುಮಾರು ಅರ್ಧ ಗಂಟೆ ಕಾಲ ನಡೆದ ಚರ್ಚೆಯಲ್ಲಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರೂ ಪಾಲ್ಗೊಂಡಿದ್ದರು. ಮಾತುಕತೆಯಲ್ಲಿ ಸೋನಿಯಾ ಕೆಲವು ಮಹತ್ವದ ವಿದ್ಯಮಾನಗಳ ಬಗ್ಗೆ ಗಮನ ಸೆಳೆದರು ಎಂದು ಮೂಲಗಳು ಹೇಳಿವೆ.
ದೆಹಲಿಯಲ್ಲಿ ಬುಧವಾರ ನಡೆದ ರಾಷ್ಟ್ರೀಯ ಏಕತಾ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದ ಧರ್ಮಸಿಂಗ್, ಗುರುವಾರ ಕೂಡ ದೆಹಲಿಯಲ್ಲೇ ಉಳಿದುಕೊಂಡಿದ್ದಾರೆ.
ಗುರುವಾರ ಸಂಜೆ ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಮನ್ಮೋಹನ್ಸಿಂಗ್ ಅವರನ್ನು ಧರ್ಮಸಿಂಗ್ ಭೇಟಿಯಾಗಲಿದ್ದಾರೆ. ಸುನಾಮಿ ಸಂತ್ರಸ್ತರಿಗೆ ನೀಡಿದ ರೀತಿಯಲ್ಲೇ, ರಾಜ್ಯ ಪ್ರವಾಹ ಪೀಡಿದ ಪ್ರದೇಶಗಳಲ್ಲೂ ಪರಿಹಾರ ನೀಡಬೇಕು. ಅದಕ್ಕಾಗಿ ಅಗತ್ಯ ಪ್ಯಾಕೇಜುಗಳನ್ನು ಘೋಷಿಸಬೇಕೆಂದು ಅವರು ಪ್ರಧಾನಿಯನ್ನು ಒತ್ತಾಯಿಸಲಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
Story first published: Thursday, September 1, 2005, 23:53 [IST]