ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆತ್ಮಹತ್ಯೆ : ಮಾಜಿ ಸಚಿವ ವಿಶ್ವನಾಥ್ ಪುತ್ರಚೇತರಿಕೆ
ಆತ್ಮಹತ್ಯೆ
:
ಮಾಜಿ
ಸಚಿವ
ವಿಶ್ವನಾಥ್
ಪುತ್ರಚೇತರಿಕೆ
ಪೊಲೀಸರ
ಹಲ್ಲೆಯಿಂದ
ಬೇಸತ್ತು
ಆತ್ಮಹತ್ಯೆಗೆ
ಯತ್ನ
ಕುವೆಂಪುನಗರದಲ್ಲಿನ ತಮ್ಮ ಸ್ವಗೃಹದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಅವರು ಯತ್ನಿಸಿದ್ದರು. ಪೂರ್ವಜ್ ತನ್ನ ಸ್ನೇಹಿತರೊಂದಿಗೆ ಮದ್ಯಪಾನ ಮಾಡಿ, ಕಾರಿನಲ್ಲಿ ಹೋಗುತ್ತಿದ್ದಾಗ ಪೊಲೀಸ್ ಸಬ್ಇನ್ಸ್ಪೆಕ್ಟರ್ ಒಬ್ಬರು ಹಲ್ಲೆ ನಡೆಸಿದ್ದರು. ಈ ಘಟನೆಯನ್ನು ಪತ್ರಿಕೆಯಾಂದು ವರದಿ ಮಾಡಿತ್ತು. ಈ ಎಲ್ಲಾ ಬೆಳವಣಿಗೆಗಳಿಂದ ಮನನೊಂದು ಆತ್ಮಹತ್ಯೆ ಪ್ರಯತ್ನ ನಡೆಸಿರಬಹುದು ಎನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆ ಮಾಜಿ ಸಚಿವ ವಿಶ್ವನಾಥ್ ಆಸ್ಪತ್ರೆಗೆ ಧಾವಿಸಿ, ತಮ್ಮ ಪುತ್ರನ ಆರೋಗ್ಯದ ಬಗ್ಗೆ ವೈದ್ಯರಲ್ಲಿ ವಿಚಾರಿಸಿದರು. ಗುರುವಾರ ಪೂರ್ವಜ್ನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Friday, August 26, 2005, 23:53 [IST]