ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಹುಬ್ಬಳ್ಳಿಯಲ್ಲಿ ಬೌದ್ಧಿಕ ಆಸ್ತಿ ಹಕ್ಕುಗಳ ವಿಚಾರ ಸಂಕಿರಣ
ಹುಬ್ಬಳ್ಳಿಯಲ್ಲಿ
ಬೌದ್ಧಿಕ
ಆಸ್ತಿ
ಹಕ್ಕುಗಳ
ವಿಚಾರ
ಸಂಕಿರಣ
ದೇಶದ
ವಿವಿಧೆಡೆಯಿಂದ
130
ಪ್ರತಿನಿಧಿಗಳು
ಪಾಲ್ಗೊಳ್ಳುವ
ನಿರೀಕ್ಷೆ
ಬೌದ್ಧಿಕ ಆಸ್ತಿ ಹಕ್ಕುಗಳ ಕುರಿತ ಕಾನೂನಿನ ಇತಿಮಿತಿ ಹಾಗೂ ಅದರ ಕುರಿತು ಜಾಗೃತಿ ಮೂಡಿಸುವುದು ಸಂಕಿರಣದ ಉದ್ದೇಶವಾಗಿದೆ. ಬೌದ್ಧಿಕ ಹಕ್ಕುಗಳನ್ನು ರಕ್ಷಿಸುವುದು ಮತ್ತು ಅವುಗಳು ಉಲ್ಲಂಘನೆಯಾಗದಂತೆ ತಡೆಯುವುದು ಅಗತ್ಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ವಿಚಾರ ಸಂಕಿರಣಕ್ಕೆ ದೇಶದ ಎಲ್ಲೆಡೆಯಿಂದ 130 ಪ್ರತಿನಿಧಿಗಳು ಆಗಮಿಸುವ ನಿರೀಕ್ಷೆ ಇದೆ ಎಂದೂ ಸಹ ಪ್ರಕಟಣೆಯಲ್ಲಿ ಹೇಳಲಾಗಿದೆ.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Thursday, August 25, 2005, 23:53 [IST]