ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಾಮರಾಜನಗರದ ಪ್ರಗತಿಗಾಗಿ ವಾಟಾಳ್‌ ಧರಣಿ

By Staff
|
Google Oneindia Kannada News

ಚಾಮರಾಜನಗರದ ಪ್ರಗತಿಗಾಗಿ ವಾಟಾಳ್‌ ಧರಣಿ
ಬೇಡಿಕೆಗೆ ಸಚಿವರು ಸ್ಪಂದಿಸದಿದ್ದರೆ ಸೆ.5ರಿಂದ ಮತ್ತೆ ಧರಣಿ

ಬೆಂಗಳೂರು : ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಒತ್ತುನೀಡುವಂತೆ ಆಗ್ರಹಿಸಿರುವ ಶಾಸಕ ವಾಟಾಳ್‌ ನಾಗರಾಜ್‌ ಅವರು, ಲೋಕೋಪಯೋಗಿ ಸಚಿವ ರೇವಣ್ಣ ಅವರ ಕಚೇರಿಯ ಮುಂದೆ ಸೋಮವಾರ ಧರಣಿ ನಡೆಸಿದರು.

ಸಚಿವರ ಮನೆಯ ಮುಂದೆ ಚಾಪೆ ಹಾಸಿಕೊಂಡು ಧರಣಿಗೆ ಕುಳಿತ ವಾಟಾಳ್‌, ಹಿಂದುಳಿದ ಚಾಮರಾಜನಗರದ ರಸ್ತೆಗಳತ್ತ ಸರ್ಕಾರ ಮಲತಾಯಿ ಧೋರಣೆ ಪ್ರದರ್ಶಿಸಿದೆ. ಹತ್ತುವರ್ಷಗಳಿಂದ ರಸ್ತೆಗಳ ರಿಪೇರಿಯತ್ತ ಗಮನಹರಿಸಿಲ್ಲ ಎಂದು ದೂರಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹದಗೆಟ್ಟಿರುವ ರಸ್ತೆಗಳನ್ನು ಸಚಿವರು ಖುದ್ದಾಗಿ ಪರಿವೀಕ್ಷಿಸಿ, ರಿಪೇರಿಗೆ ತತ್‌ಕ್ಷಣ ಅಗತ್ಯವಿರುವಷ್ಟು ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಸಚಿವರ ಕಚೇರಿಯ ಮುಂದೆ ಸೆ.5ರಿಂದ ಅನಿರ್ದಿಷ್ಟ ಕಾಲ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.

(ಇನ್ಫೋ ವಾರ್ತೆ)

ಮುಖಪುಟ / ವಾರ್ತೆಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X