ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಚಾಮರಾಜನಗರದ ಪ್ರಗತಿಗಾಗಿ ವಾಟಾಳ್ ಧರಣಿ
ಚಾಮರಾಜನಗರದ
ಪ್ರಗತಿಗಾಗಿ
ವಾಟಾಳ್
ಧರಣಿ
ಬೇಡಿಕೆಗೆ
ಸಚಿವರು
ಸ್ಪಂದಿಸದಿದ್ದರೆ
ಸೆ.5ರಿಂದ
ಮತ್ತೆ
ಧರಣಿ
ಸಚಿವರ ಮನೆಯ ಮುಂದೆ ಚಾಪೆ ಹಾಸಿಕೊಂಡು ಧರಣಿಗೆ ಕುಳಿತ ವಾಟಾಳ್, ಹಿಂದುಳಿದ ಚಾಮರಾಜನಗರದ ರಸ್ತೆಗಳತ್ತ ಸರ್ಕಾರ ಮಲತಾಯಿ ಧೋರಣೆ ಪ್ರದರ್ಶಿಸಿದೆ. ಹತ್ತುವರ್ಷಗಳಿಂದ ರಸ್ತೆಗಳ ರಿಪೇರಿಯತ್ತ ಗಮನಹರಿಸಿಲ್ಲ ಎಂದು ದೂರಿದ್ದಾರೆ.
ಚಾಮರಾಜನಗರ ಜಿಲ್ಲೆಯ ಹದಗೆಟ್ಟಿರುವ ರಸ್ತೆಗಳನ್ನು ಸಚಿವರು ಖುದ್ದಾಗಿ ಪರಿವೀಕ್ಷಿಸಿ, ರಿಪೇರಿಗೆ ತತ್ಕ್ಷಣ ಅಗತ್ಯವಿರುವಷ್ಟು ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ ಸಚಿವರ ಕಚೇರಿಯ ಮುಂದೆ ಸೆ.5ರಿಂದ ಅನಿರ್ದಿಷ್ಟ ಕಾಲ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Tuesday, August 23, 2005, 23:53 [IST]