ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ನೆರೆ ಪೀಡಿತರ ಹಿತಕ್ಕಾಗಿ ಆ.22ರಿಂದ ಬಿಜೆಪಿ ಧರಣಿ
ನೆರೆ
ಪೀಡಿತರ
ಹಿತಕ್ಕಾಗಿ
ಆ.22ರಿಂದ
ಬಿಜೆಪಿ
ಧರಣಿ
ಮತ್ತೆ
ಸಾವಿರ
ರೂ.
ಪರಿಹಾರ
ಧನಕ್ಕೆ
ಯಡಿಯೂರಪ್ಪ
ಒತ್ತಾಯ
ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಿಪಕ್ಷದ ಮುಖಂಡ ಬಿ.ಎಸ್.ಯಡಿಯೂರಪ್ಪ, ನೆರೆ ಪೀಡಿತ ಪ್ರದೇಶಗಳಲ್ಲಿನ ವಾಸ್ತವ ಪರಿಸ್ಥಿತಿಯನ್ನು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಅಲ್ಲಿನ ಜಿಲ್ಲಾಡಳಿತ ವಿಫಲವಾಗಿದೆ ಎಂದು ದೂರಿದ್ದಾರೆ.
ಕೇಂದ್ರ ಸರ್ಕಾರ 300ಕೋಟಿ ರೂ. ನೆರವು ಪ್ರಕಟಿಸಿದೆ. ಅದರ ಜೊತೆಗೆ ಮತ್ತೆ 1000ಕೋಟಿ ಹಣವನ್ನು ಪರಿಹಾರ ಕಾರ್ಯಕ್ಕೆ ಬಿಡುಗಡೆ ಮಾಡಬೇಕು ಎಂದ ಯಡಿಯೂರಪ್ಪ, ಸದ್ಯದ ಪರಿಸ್ಥಿತಿ ಚರ್ಚಿಸಲು ಸರ್ವಪಕ್ಷಗಳ ಸಭೆ ಕರೆಯಬೇಕು. ಪರಿಹಾರ ಕಾರ್ಯದ ಪರಿವೀಕ್ಷಣೆಗೆ ಸರ್ಕಾರೇತರ ಸಮಿತಿಯನ್ನು ಸರ್ಕಾರ ರಚಿಸಬೇಕೆಂದು ಸಲಹೆ ನೀಡಿದರು.
(ಪಿಟಿಐ)
ಮುಖಪುಟ / ವಾರ್ತೆಗಳು
Comments
Story first published: Wednesday, August 17, 2005, 23:53 [IST]