ತ್ವರಿತ ಅಲರ್ಟ್ ಗಳಿಗಾಗಿ
For Daily Alerts
‘ಅಹಿಂದ’ ಸಮಾಜಘಾತಕರ ಒಕ್ಕೂಟ - ಸಿ.ಚನ್ನಿಗಪ್ಪ
‘ಅಹಿಂದ’
ಸಮಾಜಘಾತಕರ
ಒಕ್ಕೂಟ
-
ಸಿ.ಚನ್ನಿಗಪ್ಪ
ಸಿದ್ದರಾಮಯ್ಯ
ಅವರನ್ನು
ನಿರುದ್ಯೋಗಿ
ರಾಜಕಾರಣಿಗಳು
ದಾರಿ
ತಪ್ಪಿಸಿದರು...
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇವೇಗೌಡರಿಗೆ ಜಾತಿಯ ಪ್ರಶ್ನೆ ಇಲ್ಲ. ಇದ್ದಿದ್ದರೆ, ಸಿದ್ದರಾಮಯ್ಯ ಅವರನ್ನು ಹಣಕಾಸು ಮತ್ತು ಅಬಕಾರಿ ಸಚಿವರನ್ನಾಗಿ ಮಾಡುತ್ತಿರಲಿಲ್ಲ. ನಿರುದ್ಯೋಗಿ ರಾಜಕಾರಣಿಗಳ ಮಾತು ಕೇಳಿ ಸಿದ್ದರಾಮಯ್ಯ ದಾರಿತಪ್ಪಿದ್ದಾರೆ. ಅವರು ಈಗಲೂ ನಮ್ಮ ನಾಯಕರೇ ಆಗಿದ್ದಾರೆ ಎಂದರು.
ಉಪಮುಖ್ಯಮಂತ್ರಿಯಾಗಿ ದಲಿತರು, ಶೋಷಿತರು ಮತ್ತು ಅಲ್ಪಸಂಖ್ಯಾತರ ಪರವಾಗಿ ಧ್ವನಿ ಎತ್ತಲು ಸಿದ್ದರಾಮಯ್ಯ ಅವರಿಗೆ ಅವಕಾಶವಿತ್ತು. ಅದನ್ನು ಬಿಟ್ಟು, ಗೌಡರ ವಿರುದ್ಧ ಹುಟ್ಟಿಹಾಕಲಾಗಿದ್ದ ಅಹಿಂದಕ್ಕೆ ಕೈಜೋಡಿಸಿದರು. ಅಹಿಂದ ಬೆಂಬಲಿಸುವುದು ಬಸವಣ್ಣನವರನ್ನು ಅವಮಾನಿಸಿದಂತೆ ಎಂದು ಚನ್ನಿಗಪ್ಪ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Saturday, August 13, 2005, 23:53 [IST]