ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶ್ರೀನಿವಾಸ್ ಪ್ರಸಾದ್ಗೆ ಧರ್ಮಸಂಪುಟದಲ್ಲಿ ಸ್ಥಾನ?
ಶ್ರೀನಿವಾಸ್
ಪ್ರಸಾದ್ಗೆ
ಧರ್ಮಸಂಪುಟದಲ್ಲಿ
ಸ್ಥಾನ?
ಮುಂದಿನ
ಮೂರ್ನಾಲ್ಕು
ದಿನಗಳಲ್ಲಿ
ನಿರ್ಧಾರ
ಪ್ರಕಟಿಸುತ್ತೇನೆ
-ಶ್ರೀನಿವಾಸ್
ಪ್ರಸಾದ್
ಅಹಿಂದ ಪ್ರಕರಣದಿಂದ ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸಲಾಗಿದ್ದು, ತೆರವಾಗಿರುವ ಸಚಿವ ಸ್ಥಾನಗಳ ಮರು ಹಂಚಿಕೆಯಲ್ಲಿ ಶ್ರೀನಿವಾಸ್ ಪ್ರಸಾದ್ ಅವರಿಗೆ ಅವಕಾಶ ಕಲ್ಪಿಸುವ ಪ್ರಯತ್ನಗಳು ನಡೆಯುತ್ತಿವೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶ್ರೀನಿವಾಸ್ ಪ್ರಸಾದ್, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ತಮ್ಮ ರಾಜಕೀಯ ನಿಲುವನ್ನು ಪ್ರಕಟಿಸುವುದಾಗಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಜೆಡಿಎಸ್ನಲ್ಲಿ ದೊಡ್ಡ ಆಲದ ಮರವೊಂದು ಧರೆಗುರುಳಿದೆ. ಇದರಿಂದಾಗಿ ಪಕ್ಷಕ್ಕೆ ಸಾಕಷ್ಟು ಧಕ್ಕೆಯೂ ಆಗಿದೆ. ರಾಜ್ಯದ ರಾಜಕೀಯ ವಲಯದಲ್ಲಿ ಈಗ ಅನಿರೀಕ್ಷಿತ ಬಿರುಗಾಳಿ ಬೀಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, August 12, 2005, 23:53 [IST]