ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ರಾಷ್ಟ್ರಪತಿ ಆಡಳಿತಕ್ಕೆ ಕಾಂಗ್ರೆಸ್ ಹುನ್ನಾರ-ಜೆಡಿ(ಯು)
ರಾಷ್ಟ್ರಪತಿ
ಆಡಳಿತಕ್ಕೆ
ಕಾಂಗ್ರೆಸ್
ಹುನ್ನಾರ-ಜೆಡಿ(ಯು)
ಸಿದ್ದರಾಮಯ್ಯ
ಜೆಡಿ(ಯು)
ಸೇರಿದರೆ
ಸಂತೋಷ
-ಬಿ.ಸೋಮಶೇಖರ್
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವುದೇ ದೂರುಗಳಿಲ್ಲದಿದ್ದರೂ ರಾಜ್ಯಪಾಲ ಚತುರ್ವೇದಿ ಅವರನ್ನು ಬದಲಿಸುವ ಸಂಚು ನಡೆದಿದೆ. ಅಲ್ಲದೇ ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರುವುದಕ್ಕೆ ನಮ್ಮ ಪಕ್ಷದ ವಿರೋಧವಿದೆ ಎಂದರು.
ಜಾತ್ಯತೀತ ಜನತಾದಳದ ಆತಂರಿಕ ಒಳಜಗಳದ ಲಾಭ ತಮ್ಮ ಪಕ್ಷಕ್ಕೆ ಆಗುತ್ತದೆ. ಸಿದ್ದರಾಮಯ್ಯ ಪಕ್ಷಕ್ಕೆ ಬರುವುದಾದರೆ ನಮ್ಮದೇನೂ ತಕರಾರಿಲ್ಲ. ಮುಂದಿನ ದಿನಗಳಲ್ಲಿ ಅನೇಕ ಜೆಡಿಎಸ್ ಕಾರ್ಯಕರ್ತರು ಪಕ್ಷ ಪ್ರವೇಶಿಸುವರು ಎಂದು ಸೋಮಶೇಖರ್ ಅಭಿಪ್ರಾಯಪಟ್ಟರು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Story first published: Tuesday, August 9, 2005, 23:53 [IST]