ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅತಿವೃಷ್ಟಿ ಹಿನ್ನೆಲೆ ನದಿದಂಡೆ ಕಟ್ಟಡಗಳಿಗೆ ವಿಮಾ ಭಾಗ್ಯ
ಅತಿವೃಷ್ಟಿ
ಹಿನ್ನೆಲೆ
ನದಿದಂಡೆ
ಕಟ್ಟಡಗಳಿಗೆ
ವಿಮಾ
ಭಾಗ್ಯ
ಬೆಳೆ
ಹಾನಿಗೆ
ಒಳಗಾದ
ರೈತರಿಗೆ
ಎಕರೆ
ಒಂದಕ್ಕೆ
800ರೂ.
ಪರಿಹಾರ
ಧನ
-ಧರ್ಮಸಿಂಗ್
ಈ ಕುರಿತು ಮುಖ್ಯಮಂತ್ರಿ ಧರ್ಮಸಿಂಗ್ ಮತ್ತು ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬೆಳೆವಿಮೆ ಮಾದರಿಯಲ್ಲಿ ಪ್ರಮುಖ ನದಿ ತೀರದ ಗ್ರಾಮಸ್ಥರು ಹಾಗೂ ಆಸ್ತಿಪಾಸ್ತಿಗೆ ವಿಮೆ ಸೌಲಭ್ಯ ಒದಗಿಸುವ ಕುರಿತು ಚಿಂತನೆ ನಡೆದಿದೆ. ಯೋಜನೆಯ ರೂಪುರೇಷೆ ಒಂದೆರಡು ದಿನದಲ್ಲೇ ಸಿದ್ಧವಾಗಲಿದೆ. ವಿಮೆಯ ಪ್ರೀಮಿಯಂ ಮೊತ್ತ ಭರಿಸುವ ಬಗ್ಗೆಯೂ ಸಮಾಲೋಚನೆ ನಡೆದಿದೆ ಎಂದು ಅವರು ತಿಳಿಸಿದರು.
ರೈತರಿಗೆ ನೆರವು : ಬೆಳೆ ಹಾನಿಗೊಳಗಾದ ರೈತರಿಗೆ ಕೇಂದ್ರ ಸರ್ಕಾರದ ಮಾರ್ಗಸೂಚಿ ಅನ್ವಯ ಎಕರೆಗೆ 400 ರೂಪಾಯಿಯಂತೆ ಪರಿಹಾರ ವಿತರಿಸಲಾಗುತ್ತಿದೆ. ಕೇಂದ್ರದ ಜೊತೆಗೆ ರಾಜ್ಯ ಸರ್ಕಾರವೂ 400ರೂಪಾಯಿಗಳ ಹೆಚ್ಚುವರಿ ಪರಿಹಾರ ನೀಡುವ ಬಗ್ಗೆ ಆಲೋಚಿಸುತ್ತಿದೆ. ಎಂದು ಧರ್ಮಸಿಂಗ್ ಹೇಳಿದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
Comments
Story first published: Tuesday, August 9, 2005, 23:53 [IST]