ತ್ವರಿತ ಅಲರ್ಟ್ ಗಳಿಗಾಗಿ
For Daily Alerts
1984ರ ಸಿಖ್ ಹತ್ಯಾಕಾಂಡದಲ್ಲಿ ಸಚಿವ ಟೈಟ್ಲರ್ ಕೈ
1984ರ
ಸಿಖ್
ಹತ್ಯಾಕಾಂಡದಲ್ಲಿ
ಸಚಿವ
ಟೈಟ್ಲರ್
ಕೈ
ಲೋಕಸಭೆಯ
ಉಭಯ
ಸದನಗಳಲ್ಲಿ
ನಾನಾವತಿ
ವರದಿ
ಸ್ಪೋಟ
ಲೋಕಸಭೆಯ ಉಭಯಸದನಗಳಲ್ಲಿ ಸೋಮವಾರ ಮಂಡನೆಯಾದ ನಾನಾವತಿ ವರದಿ, ರಾಜಕೀಯವಾಗಿ ಕಾವು ಮೂಡಿಸಿತ್ತು. ಜಗದೀಶ್ ಟೈಟ್ಲರ್ ಅಲ್ಲದೇ, ಕಾಂಗ್ರೆಸ್ನ ಸಂಸದರಾದ ಸಜ್ಜನ್ಕುಮಾರ್ ಮತ್ತು ಬಲವಾನ್ ಖಖೆಕ್ಕರ್ ಅವರು ಹಿಂಸಾಚಾರದಲ್ಲಿ ಪಾಲ್ಗಂಡಿದ್ದರೆಂದು ವರದಿ ತಿಳಿಸಿದೆ.
ಅಂದಿನ ಪ್ರಧಾನಿ ಇಂದಿರಾ ಗಾಂಧಿಯ ಹತ್ಯೆಯ ನಂತರ ರಾಜಧಾನಿಯಲ್ಲಿ ದೊಂಬಿ ಮತ್ತು ಭೀಕರ ಹಿಂಸಾಚಾರ ನಡೆದಿತ್ತು. ಈ ಬಗ್ಗೆ ತನಿಖೆ ನಡೆಸಲು 2000ನೇ ಇಸವಿಯಲ್ಲಿ ಎನ್ಡಿಎ ಸರ್ಕಾರ ನಾನಾವತಿ ಆಯೋಗವನ್ನು ರಚಿಸಿತ್ತು.
(ಪಿಟಿಐ)
ಮುಖಪುಟ / ವಾರ್ತೆಗಳು
Story first published: Monday, August 8, 2005, 23:53 [IST]