ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಬಿಜೆಪಿಯ ರಾಮಚಂದ್ರ ವೀರಪ್ಪ ಅವರ ಪುತ್ರ ಜೆಡಿಎಸ್ಗೆ
ಬಿಜೆಪಿಯ
ರಾಮಚಂದ್ರ
ವೀರಪ್ಪ
ಅವರ
ಪುತ್ರ
ಜೆಡಿಎಸ್ಗೆ
ಬೀದರ್
ಲೋಕಸಭಾ
ಕ್ಷೇತ್ರದಲ್ಲಿ
ಜೆಡಿಎಸ್
ಬಲಪಡೆಯುವುದೇ?
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ವಕ್ಫ್ ಮತ್ತು ಪಶು ಸಂಗೋಪನಾ ಸಚಿವ ಮಿರಾಜುದ್ದೀನ್ ಪಾಟೀಲ್ ಈ ಸಂದರ್ಭದಲ್ಲಿ ಹಾಜರಿದ್ದರು. ಆರ್ಯ ಅವರ ಸೇರ್ಪಡೆಯಿಂದ ಜೆಡಿಎಸ್ ಈ ಭಾಗದಲ್ಲಿ ಬಲಹೊಂದುವುದೇ ಎಂಬ ಕುತೂಹಲ ರಾಜಕೀಯ ವಲಯದಲ್ಲಿದೆ.
ಬಿಜೆಪಿಯ ಹಿರಿಯ ನಾಯಕರನ್ನು ಮಾಧ್ಯಮದ ಮೂಲಕ ಅವಹೇಳನ ಮಾಡಿದ ಆರೋಪದ ಮೇಲೆ ಆರ್ಯ ಅವರನ್ನು ಬಿಜೆಪಿ ಈ ಹಿಂದೆ ಉಚ್ಚಾಟಿಸಿತ್ತು.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Sunday, August 7, 2005, 23:53 [IST]