ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಆಲಮಟ್ಟಿ : ಹೆಚ್ಚುವರಿ ನೀರು ಬಿಡಲು ಕರ್ನಾಟಕದ ಸಮ್ಮತಿ
ಆಲಮಟ್ಟಿ
:
ಹೆಚ್ಚುವರಿ
ನೀರು
ಬಿಡಲು
ಕರ್ನಾಟಕದ
ಸಮ್ಮತಿ
ಮಹಾರಾಷ್ಟ್ರದ
ಸಾಂಗ್ಲಿ
ಮತ್ತು
ಕೊಲ್ಲಾಪುರ
ಜಿಲ್ಲೆಗಳಿಗೆ
ಎದುರಾಗಿದ್ದ
ಪ್ರವಾಹ
ಭೀತಿ
ದೂರ
ಬುಧವಾರ ಅವರು ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಆಲಮಟ್ಟಿ ಅಣೆಕಟ್ಟೆಯ ಹಿನ್ನೀರಿನಿಂದ ಸಾಂಗ್ಲಿ ಮತ್ತು ಕೊಲ್ಲಾಪುರ ಜಿಲ್ಲೆಗಳು ಪ್ರವಾಹ ಭೀತಿಗೊಳಗಾಗಿವೆ. ಕರ್ನಾಟಕ ಆಲಮಟ್ಟಿ ಅಣೆಕಟ್ಟೆಯಿಂದ ಹೆಚ್ಚುವರಿ ನೀರನ್ನು ಬಿಡಲು ಒಪ್ಪಿರುವುದರಿಂದ, ಪ್ರವಾಹ ಭೀತಿ ತಪ್ಪಲಿದೆ ಎಂದು ತಿಳಿಸಿದರು.
ಈ ಬಗ್ಗೆ ಕರ್ನಾಟಕದ ಮುಖ್ಯಮಂತ್ರಿ ಧರ್ಮಸಿಂಗ್ ಅವರೊಡನೆ ಮಾತನಾಡಿದ್ದು, ಅವರು ಒಪ್ಪಿಗೆ ಸೂಚಿಸಿದ್ದಾರೆ ಎಂದು ವಿಲಾಸ್ರಾವ್ ಸ್ಪಷ್ಟಪಡಿಸಿದರು.
(ಇನ್ಫೋ ವಾರ್ತೆ)
ಮುಖಪುಟ / ಧರ್ಮ-ಕಾರಣ
Comments
Story first published: Thursday, August 4, 2005, 23:53 [IST]