ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸುನಾಮಿ ವದಂತಿಯ ಕಾಲ್ತುಳಿತಕ್ಕೆ ಇನ್ನೂ ಇಬ್ಬರು ಬಲಿ
ಸುನಾಮಿ
ವದಂತಿಯ
ಕಾಲ್ತುಳಿತಕ್ಕೆ
ಇನ್ನೂ
ಇಬ್ಬರು
ಬಲಿ
ಮೃತರ
ಸಂಖ್ಯೆ18ಕ್ಕೆ
ಹೆಚ್ಚಳ,
ಮುಂಬಯಿನಿಂದ
ದೂರದ
ರೈಲು
ಸಂಚಾರ
ರದ್ದು
ನೆಹರು ನಗರ ಮತ್ತು ಸುಭಾಷ್ ನಗರಗಳಲ್ಲಿ ವದಂತಿ ಹಬ್ಬಿಸುತ್ತಿದ್ದವರನ್ನು ಬಂಧಿಸಿರುವ ಪೊಲೀಸರು ಇಂತಹ ವದಂತಿ ಹಬ್ಬಿಸಿದರೆ, ಗಂಭೀರ ಕ್ರಮ ಜರುಗಿಸುವುದಾಗಿ ಎಚ್ಚರಿಸಿದ್ದಾರೆ.
ನಗರದ ಸಾಂತಾಕ್ರೂಸ್ ಮತ್ತು ಕುರ್ಲಾ ಪ್ರದೇಶಗಳಲ್ಲಿ ಸುನಾಮಿ ಅಪ್ಪಳಿಸಲಿದೆ ಮತ್ತು ಪೊವಾಯಿ ಅಣೆಕಟ್ಟೆ ಒಡೆದಿದೆ ಎಂಬ ಜೋಡಿ ವದಂತಿಗಳಿಗೆ ಹೆದರಿ, ಗುರುವಾರ ರಾತ್ರಿ ಜನರು ದಿಕ್ಕೆಟ್ಟು ಓಡಲಾರಂಭಿಸಿದಾಗ ಕಾಲ್ತುಳಿತ ಉಂಟಾಗಿ 18 ಮಂದಿ ಬಲಿಯಾಗಿದ್ದರು. 10ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು.
ಮುಂಬಯಿನಿಂದ ಹೊರಡುವ ದೂರದ ಅಂತರದ ಎಲ್ಲಾ ರೈಲುಗಳ ಸಂಚಾರವನ್ನು ಶುಕ್ರವಾರ ರದ್ದುಪಡಿಸಿರುವುದಾಗಿ ರೈಲ್ವೆ ಇಲಾಖೆ ತಿಳಿಸಿದೆ.
(ಏಜನ್ಸಿ)
ಮುಖಪುಟ / ವಾರ್ತೆಗಳು
Comments
Story first published: Friday, July 29, 2005, 23:53 [IST]