ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಓಎನ್ಜಿಸಿ ದುರಂತದಲ್ಲಿ ಮೈಸೂರಿನ ಪ್ರದೀಪ್ ಬಲಿ
ಓಎನ್ಜಿಸಿ
ದುರಂತದಲ್ಲಿ
ಮೈಸೂರಿನ
ಪ್ರದೀಪ್
ಬಲಿ
12
ಸಾವು,
ಅಗ್ನಿ
ದುರಂತದಲ್ಲಿ
ನಾಪತ್ತೆಯಾದ
ಏಳು
ಮಂದಿಗೆ
ವ್ಯಾಪಕ
ಹುಡುಕಾಟ
ಕಳೆದ 20ವರ್ಷಗಳಿಂದ ಅವರು ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮೈಸೂರಿನ ವಿವಿ ಮೊಹಲ್ಲಾದ ನಿವಾಸಿಯಾಗಿದ್ದ ಅವರು, ನಿವೃತ್ತ ವಿಶೇಷ ಜಿಲ್ಲಾಧಿಕಾರಿ ವಿ.ಶ್ರೀನಿವಾಸಯ್ಯ ಅವರ ಪುತ್ರರು. ಪ್ರದೀಪ್ ಅವರು, ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಬಿಟ್ಟು ಅಗಲಿದ್ದಾರೆ.
ಈ
ಅಗ್ನಿ
ದುರಂತದಲ್ಲಿ
ಮುಂಬಯಿ
ಹೈ
ಸಂಪೂರ್ಣ
ಭಸ್ಮವಾಗಿದ್ದು,
1,10,000
ಬ್ಯಾರಲ್ನಷ್ಟು
ತೈಲ
ಉತ್ಪಾದನೆ
ನಷ್ಟವಾಗಿದೆ.
ಹನ್ನೆರಡು
ಮಂದಿ
ಮೃತಪಟ್ಟಿದ್ದು,
ನಾಪತ್ತೆಯಾಗಿರುವ
ಏಳು
ಮಂದಿಗೆ
ಹುಡುಕಾಟ
ಮುಂದುವರೆದಿದೆ.
(ಇನ್ಫೋ
ವಾರ್ತೆ)
ಮುಖಪುಟ / ವಾರ್ತೆಗಳು
Comments
Story first published: Friday, July 29, 2005, 23:53 [IST]